ಕೇವಲ 360 ರೂಪಾಯಿಗೆ ಒಂದು ಟನ್ ಮರಳು…!

ಕೊಟ್ಟೂರು: ತಾಲೂಕಿನಲ್ಲಿ ಗಣಿ ಮತ್ತು ಭೂ ವಿಜ್ಞಾನಿಗಳ ನೇತೃತ್ವದಲ್ಲಿ ಮರಳು ನಿಕ್ಷೇಪವನ್ನು ಶೀಘ್ರದಲ್ಲೇ ಪತ್ತೆ ಹಚ್ಚುವ ಕಾರ್ಯವನ್ನು ಆರಂಭಿಸಲಾಗುವುದು ಎಂದು ತಹಸೀಲ್ದಾರ್ ಅನಿಲ್ ಕುಮಾರ್ ಬುಧವಾರ ಹೇಳಿದರು. ಮರಳು ಮಾಫಿಯ ಹಾಗೂ ಕೃತಕ ಮರಳು ಅಭಾವವನ್ನು ತಪ್ಪಿಸಲು ಸರ್ಕಾರ ಈ ನೂತನ ಮರುಳ ನೀತಿಯನ್ನು ಜಾರಿಗೆ ತಂದಿದೆ ಎಂದು ತಾಲೂಕು ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ತಹಸೀಲ್ದಾರ್ ಕಾರ್ಯದರ್ಶಿಯಾಗಿರುತ್ತಾರೆ. ಇಒ, ಡಿವೈಎಸ್ಪಿ, ಎಇಇ, ಜಲಸಂಪನ್ಮೂಲ ಇಲಾಖೆ ಉಪ ನಿರ್ದೇಶಕರು, ಸಹಾಯಕ ಪರಿಸರ … Continue reading ಕೇವಲ 360 ರೂಪಾಯಿಗೆ ಒಂದು ಟನ್ ಮರಳು…!