ಒಲ್ಲೆ ಎಂದಿದ್ದಕ್ಕೆ ಇರಿದೇ ಬಿಟ್ಟ… ಇದು ಒನ್​ವೇ ಪ್ರೀತಿಯ ಪ್ರಸಂಗ

ಹೈದರಾಬಾದ್: ಒನ್​ವೇ ಪ್ರೀತಿಯ ಪ್ರಸಂಗವೊಂದರಲ್ಲಿ, ಭಗ್ನಪ್ರೇಮಿಯು ಯುವತಿಯ ಮನೆಗೆ ಹೋಗಿ ಕಠಾರಿಯಿಂದ ಇರಿದು ಹಲ್ಲೆ ಮಾಡಿರುವ ಘಟನೆ ಸೈಬರಾಬಾದಿನಿಂದ ವರದಿಯಾಗಿದೆ. ಹಲ್ಲೆಗೊಳಗಾದ 29 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್​ ತೀವ್ರ ಗಾಯಗಳುಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದ ಲಕ್ಷ್ಮಿನಗರ ಕಾಲೋನಿಯಲ್ಲಿ ಮಂಗಳವಾರ ರಾತ್ರಿ 7.40 ಕ್ಕೆ ಈ ಘಟನೆ ನಡೆದಿದೆ. ಬಹಳ ಸಮಯದಿಂದ ಮಹಿಳೆಯ ಹಿಂದೆ ಬಿದ್ದಿದ್ದ ಎನ್ನಲಾದ ಸಲ್ಮಾನ್ ಶಾರೂಖ್ ಎಂಬಾತನೇ ಹಲ್ಲೆ ನಡೆಸಿದ ದುಷ್ಕರ್ಮಿ. ಮಹಿಳೆಯ ವಾಸಿಸುವ ಅಪಾರ್ಟ್​ಮೆಂಟ್ ಕಾಂಪ್ಲೆಕ್ಸ್​ನ ಕಾಂಪೌಂಡ್ ಏರಿ, ಆಕೆಯ ಮನೆಗೆ … Continue reading ಒಲ್ಲೆ ಎಂದಿದ್ದಕ್ಕೆ ಇರಿದೇ ಬಿಟ್ಟ… ಇದು ಒನ್​ವೇ ಪ್ರೀತಿಯ ಪ್ರಸಂಗ