ಒಲ್ಲೆ ಎಂದಿದ್ದಕ್ಕೆ ಇರಿದೇ ಬಿಟ್ಟ… ಇದು ಒನ್ವೇ ಪ್ರೀತಿಯ ಪ್ರಸಂಗ
ಹೈದರಾಬಾದ್: ಒನ್ವೇ ಪ್ರೀತಿಯ ಪ್ರಸಂಗವೊಂದರಲ್ಲಿ, ಭಗ್ನಪ್ರೇಮಿಯು ಯುವತಿಯ ಮನೆಗೆ ಹೋಗಿ ಕಠಾರಿಯಿಂದ ಇರಿದು ಹಲ್ಲೆ ಮಾಡಿರುವ ಘಟನೆ ಸೈಬರಾಬಾದಿನಿಂದ ವರದಿಯಾಗಿದೆ. ಹಲ್ಲೆಗೊಳಗಾದ 29 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ತೀವ್ರ ಗಾಯಗಳುಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದ ಲಕ್ಷ್ಮಿನಗರ ಕಾಲೋನಿಯಲ್ಲಿ ಮಂಗಳವಾರ ರಾತ್ರಿ 7.40 ಕ್ಕೆ ಈ ಘಟನೆ ನಡೆದಿದೆ. ಬಹಳ ಸಮಯದಿಂದ ಮಹಿಳೆಯ ಹಿಂದೆ ಬಿದ್ದಿದ್ದ ಎನ್ನಲಾದ ಸಲ್ಮಾನ್ ಶಾರೂಖ್ ಎಂಬಾತನೇ ಹಲ್ಲೆ ನಡೆಸಿದ ದುಷ್ಕರ್ಮಿ. ಮಹಿಳೆಯ ವಾಸಿಸುವ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ನ ಕಾಂಪೌಂಡ್ ಏರಿ, ಆಕೆಯ ಮನೆಗೆ … Continue reading ಒಲ್ಲೆ ಎಂದಿದ್ದಕ್ಕೆ ಇರಿದೇ ಬಿಟ್ಟ… ಇದು ಒನ್ವೇ ಪ್ರೀತಿಯ ಪ್ರಸಂಗ
Copy and paste this URL into your WordPress site to embed
Copy and paste this code into your site to embed