ಸಂಚಾರಿ ಇಲ್ಲದೆ ಒಂದು ವರ್ಷ; ವಿಜಯನಿಧಿ ತೋಟದಲ್ಲಿ ಪುತ್ಥಳಿ ಸ್ಥಾಪನೆ

ಬೆಂಗಳೂರು: ಒಂದು ವರ್ಷವಾಯ್ತು ಸಂಚಾರಿ ವಿಜಯ್ ಇನ್ನಿಲ್ಲವಾಗಿ. ಕಳೆದ ವರ್ಷ ಇದೇ ದಿನ ಸಂಚಾರಿ ವಿಜಯ್, ಅಪಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದರು. ಈ ಒಂದು ವರ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ, ವಿಜಯ್ ನೆನಪು ಮಾತ್ರ ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿದೆ. ಅಂದಹಾಗೆ, ವಿಜಯ್ ಅವರ ಮೊದಲನೇ ಪುಣ್ಯತಿಥಿ ಇತ್ತೀಚೆಗೆ ಮುಗಿದಿದೆ. ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿರುವ ವಿಜಯ್ ಅವರ ವಿಜಯನಿಧಿ ತೋಟದಲ್ಲಿ ಅಂತ್ಯಕ್ರಿಯೆಯಾಗಿತ್ತು. ಅಲ್ಲೇ ವಿಜಯ್ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಆಚರಿಸಲಾಗಿದೆ. ವಿಜಯ್ ಅವರ ಸಹೋದರರಾದ ವಿರೂಪಾಕ್ಷ ಮತ್ತು ಸಿದ್ಧೇಶ್ ವಾರ್ಷಿಕ ಕ್ರಿಯೆಗಳನ್ನು … Continue reading ಸಂಚಾರಿ ಇಲ್ಲದೆ ಒಂದು ವರ್ಷ; ವಿಜಯನಿಧಿ ತೋಟದಲ್ಲಿ ಪುತ್ಥಳಿ ಸ್ಥಾಪನೆ