ಮತ್ತೆ ದೇವರ ಮೊರೆ ಹೋದ ‘ಏಕ್ಲವ್ಯಾ’; ಬಿಡುಗಡೆ ಆಯ್ತು ‘ಒಂದು ಊರಲಿ.. ಕೊನೇ ಬೀದಿಲಿ…’
ಬೆಂಗಳೂರು: ‘ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಭಗವಂತ..’ ಎಂದಿದ್ದ ‘ಏಕ್ಲವ್ಯಾ’ ಇದೀಗ ಮತ್ತೊಮ್ಮೆ ದೇವರ ಮೊರೆ ಹೋಗಿದ್ದಾನೆ. ಮಾತ್ರವಲ್ಲ ‘ಪ್ರೀತೀನೇ ದೇವರು ಅಂತ ಹೇಳಿದವರು ಯಾರು? ದೇವರೊಬ್ಬ ಬಿಸಿನೆಸ್ಮ್ಯಾನ್ ಕಣೋ..’ ಎಂದೂ ಹೇಳಲಾರಂಭಿಸಿದ್ದಾನೆ. ಅರ್ಥಾತ್, ‘ಏಕ್ಲವ್ಯಾ’ ಸಿನಿಮಾದ ಮತ್ತೊಂದು ಹಾಡಲ್ಲೂ ಇದೀಗ ದೇವರನ್ನು ನೆನಪಿಸಿಕೊಳ್ಳಲಾಗಿದೆ. ಈ ಚಿತ್ರದ ನಾಲ್ಕನೇ ಸಾಂಗ್ ‘ಒಂದು ಊರಲಿ.. ಕೊನೇ ಬೀದಿಲಿ..’ ಇಂದು ಬಿಡುಗಡೆ ಆಗಿದೆ. ಪ್ರಿಯಕರನ ನೆನಪಲ್ಲಿ ಹೀರೋಯಿನ್ ಹಾಡುವ ‘ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಭಗವಂತ..’ ಎಂಬ ಬ್ರೇಕಪ್ ಸಾಂಗ್ಗೆ … Continue reading ಮತ್ತೆ ದೇವರ ಮೊರೆ ಹೋದ ‘ಏಕ್ಲವ್ಯಾ’; ಬಿಡುಗಡೆ ಆಯ್ತು ‘ಒಂದು ಊರಲಿ.. ಕೊನೇ ಬೀದಿಲಿ…’
Copy and paste this URL into your WordPress site to embed
Copy and paste this code into your site to embed