ಕೇರಳದ ಪಯ್ಯನ್ನೂರಿನ ಆರ್​ಎಸ್​​ಎಸ್​​ ಕಚೇರಿ ಮೇಲೆ ಬಾಂಬ್​ ದಾಳಿ: ಘಟನೆ ಮರುಕಳಿಸಿದರೆ ಸರ್ಕಾರವೇ ಹೊಣೆ ಎಂದ ಬಿಜೆಪಿ

ಕಣ್ಣೂರು: ಕೇರಳದ ಪಯನ್ನೂರಿನಲ್ಲಿರುವ ಆರ್​ಎಸ್​ಎಸ್​ ಕಚೇರಿ ಮೇಲೆ ಬಾಂಬ್​ ದಾಳಿ ನಡೆದಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಭಾರೀ ಖಂಡನೆ ವ್ಯಕ್ತವಾಗಿದೆ. ಮಂಗಳವಾರ ಬೆಳಗ್ಗೆ ನಡೆದ ಬಾಂಬ್​ ದಾಳಿಯಲ್ಲಿ ಕಟ್ಟಡದ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಸ್ಥಳೀಯ ಪೊಲೀಸ್​ ಠಾಣೆ ಸಮೀಪದಲ್ಲೇ ಈ ದಾಳಿ ನಡೆದಿದೆ. ದಾಳಿ ವೇಳೆ ಯಾರಿಗೂ ಗಾಯಗಳಾಗಿಲ್ಲ, ಕಟ್ಟಡದ ಕಿಟಕಿ ಗಾಜುಗಳಿಗೆ ಮಾತ್ರ ಹಾನಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮಧ್ಯರಾತ್ರಿ 1.30 ರ ಸುಮಾರಿಗೆ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಪಯ್ಯನ್ನೂರಿನಲ್ಲಿರುವ ರಾಷ್ಟ್ರ … Continue reading ಕೇರಳದ ಪಯ್ಯನ್ನೂರಿನ ಆರ್​ಎಸ್​​ಎಸ್​​ ಕಚೇರಿ ಮೇಲೆ ಬಾಂಬ್​ ದಾಳಿ: ಘಟನೆ ಮರುಕಳಿಸಿದರೆ ಸರ್ಕಾರವೇ ಹೊಣೆ ಎಂದ ಬಿಜೆಪಿ