ಒಡಿಶಾ ರೈಲು ಅಪಘಾತಕ್ಕೆ ವಿಶ್ವದ ಹಲವು ನಾಯಕರಿಂದ ಸಂತಾಪ

ಒಡಿಶಾ: ಒಡಿಶಾದಲ್ಲಿ ಸಂಭವಿಸಿದ ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಈ ದುರಂತವು ಹಲವು ರಾಷ್ಟ್ರಗಳನ್ನು ಬೆಚ್ಚಿ ಬೀಳಿಸಿದ್ದು, ಸುದ್ದಿ ತಿಳಿದ ಜಗತ್ತಿನ ಅನೇಕ ನಾಯಕರು ಕಂಬನಿ ಮಿಡಿದಿದ್ದಾರೆ. ಇಂದು ಭಾರತದ ಒಡಿಶಾದಲ್ಲಿ ರೈಲು ಅಪಘಾತದಲ್ಲಿ ಹತ್ತಾರು ಜೀವಗಳನ್ನು ಕಳೆದುಕೊಂಡಿರುವ ಬಗ್ಗೆ ನನಗೆ ದುಃಖವಾಗಿದೆ. ಈ ದುಃಖದ ಸಮಯದಲ್ಲಿ ಪ್ರಧಾನಮಂತ್ರಿಗಳು, ಸರ್ಕಾರ ಮತ್ತು ಮೃತ ಕುಟುಂಬಗಳಿಗೆ ನಾನು ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.– ನೇಪಾಳದ ಪ್ರಧಾನಮಂತ್ರಿ ಕಾರ್ಯಾಲಯವು ಭಾರತದ ಒಡಿಶಾದಲ್ಲಿ ರೈಲು ಅಪಘಾತದ ಸುದ್ದಿ ಕೇಳಿ … Continue reading ಒಡಿಶಾ ರೈಲು ಅಪಘಾತಕ್ಕೆ ವಿಶ್ವದ ಹಲವು ನಾಯಕರಿಂದ ಸಂತಾಪ