ಪತ್ನಿಯ ಗುಪ್ತಾಂಗಕ್ಕೆ ಮದ್ಯದ ಬಾಟಲಿ ನುಗ್ಗಿಸಿದ ಪತಿ: ಕಾರಣ ಕೇಳಿದ್ರೆ ಇವನೆಂಥಾ ನೀಚ ಅನಿಸದೇ ಇರದು!
ಭುವನೇಶ್ವರ್: ಪೈಶಾಚಿಕ ಕೃತ್ಯವೊಂದರಲ್ಲಿ ತಾಳಿ ಕಟ್ಟಿದ ಧರ್ಮ ಪತ್ನಿಯನ್ನೇ ವೇಶ್ಯಾವಾಟಿಕೆಗೆ ನೂಕಿದ ಪಾಪಿ ಪತಿ, ಇಷ್ಟಕ್ಕೆ ಸುಮ್ಮನಾಗದೇ ವೇಶ್ಯಾವಾಟಿಕೆ ಮುಂದುವರಿಸಲು ಪತ್ನಿ ಒಪ್ಪದಿದ್ದಾಗ ಆಕೆಯ ಜನನಾಂಗಕ್ಕೆ ಮದ್ಯದ ಬಾಟಲಿಯನ್ನು ಸೇರಿಸಿ ಮೃಗೀಯವಾಗಿ ವರ್ತಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ. ಕಂಧಮಾಲ್ ಜಿಲ್ಲೆಯ ತಮುದಿಬಂಧ ಗ್ರಾಮದ ನಿವಾಸಿಯಾಗಿರುವ ಮಹಿಳೆ ಕೇಂದ್ರಪರಾ ಜಿಲ್ಲೆಯ ಪಟ್ಟಮುಂಡೈ ಗ್ರಾಮದ ಚಂದನ್ ಆಚಾರ್ಯ ಎಂಬಾತನನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ದಂಪತಿ ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ವಾಸವಿದ್ದಾರೆ. ಇದನ್ನೂ ಓದಿರಿ: ರಾತ್ರೋರಾತ್ರಿ ಸಿನಿಮಾ ಹಾಲ್ಗೆ … Continue reading ಪತ್ನಿಯ ಗುಪ್ತಾಂಗಕ್ಕೆ ಮದ್ಯದ ಬಾಟಲಿ ನುಗ್ಗಿಸಿದ ಪತಿ: ಕಾರಣ ಕೇಳಿದ್ರೆ ಇವನೆಂಥಾ ನೀಚ ಅನಿಸದೇ ಇರದು!
Copy and paste this URL into your WordPress site to embed
Copy and paste this code into your site to embed