ಪತ್ನಿಯ ಗುಪ್ತಾಂಗಕ್ಕೆ ಮದ್ಯದ ಬಾಟಲಿ ನುಗ್ಗಿಸಿದ ಪತಿ: ಕಾರಣ ಕೇಳಿದ್ರೆ ಇವನೆಂಥಾ ನೀಚ ಅನಿಸದೇ ಇರದು!

ಭುವನೇಶ್ವರ್​: ಪೈಶಾಚಿಕ ಕೃತ್ಯವೊಂದರಲ್ಲಿ ತಾಳಿ ಕಟ್ಟಿದ ಧರ್ಮ ಪತ್ನಿಯನ್ನೇ ವೇಶ್ಯಾವಾಟಿಕೆಗೆ ನೂಕಿದ ಪಾಪಿ ಪತಿ, ಇಷ್ಟಕ್ಕೆ ಸುಮ್ಮನಾಗದೇ ವೇಶ್ಯಾವಾಟಿಕೆ ಮುಂದುವರಿಸಲು ಪತ್ನಿ ಒಪ್ಪದಿದ್ದಾಗ ಆಕೆಯ ಜನನಾಂಗಕ್ಕೆ ಮದ್ಯದ ಬಾಟಲಿಯನ್ನು​ ಸೇರಿಸಿ ಮೃಗೀಯವಾಗಿ ವರ್ತಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ. ಕಂಧಮಾಲ್​ ಜಿಲ್ಲೆಯ ತಮುದಿಬಂಧ ಗ್ರಾಮದ ನಿವಾಸಿಯಾಗಿರುವ ಮಹಿಳೆ ಕೇಂದ್ರಪರಾ ಜಿಲ್ಲೆಯ ಪಟ್ಟಮುಂಡೈ ಗ್ರಾಮದ ಚಂದನ್ ಆಚಾರ್ಯ ಎಂಬಾತನನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ದಂಪತಿ ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ವಾಸವಿದ್ದಾರೆ. ​ ಇದನ್ನೂ ಓದಿರಿ: ರಾತ್ರೋರಾತ್ರಿ ಸಿನಿಮಾ ಹಾಲ್​ಗೆ … Continue reading ಪತ್ನಿಯ ಗುಪ್ತಾಂಗಕ್ಕೆ ಮದ್ಯದ ಬಾಟಲಿ ನುಗ್ಗಿಸಿದ ಪತಿ: ಕಾರಣ ಕೇಳಿದ್ರೆ ಇವನೆಂಥಾ ನೀಚ ಅನಿಸದೇ ಇರದು!