ಉದ್ಯೋಗವಿಲ್ಲದೇ ಅಂಡಾಣು ದಾನಕ್ಕೆ ಮುಂದಾದ ಯುವತಿಯರು!
ಹೈದರಾಬಾದ್: ಕರೊನಾ ವೈರಸ್ ಬಿಕ್ಕಟ್ಟು ಎಷ್ಟೋ ಕುಟುಂಬವನ್ನು ಬೀದಿಪಾಲು ಮಾಡಿಬಿಟ್ಟಿದೆ. ಒಂದೆಡೆ ವೈರಸ್ ಹಾವಳಿ, ಇನ್ನೊಂದೆಡೆ ಲಾಕ್ಡೌನ್… ಇದರಿಂದಾಗಿ ಎಷ್ಟೋ ಚಿಕ್ಕಪುಟ್ಟ ಕಂಪನಿಗಳು ತಮ್ಮ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿರುವುದು ಒಂದೆಡೆಯಾದರೆ, ಸಾಫ್ಟ್ವೇರ್ನ ದೈತ್ಯ ಕಂಪನಿಗಳೂ ಅನಾಮತ್ತಾಗಿ ತನ್ನ ನೌಕರರನ್ನು ಹೊರಕ್ಕೆ ಅಟ್ಟುತ್ತಿವೆ. ಆದ್ದರಿಂದ ಕರೊನಾ ಎನ್ನುವುದು ಯಾವುದೇ ಭೇದವಿಲ್ಲದೇ ಎಲ್ಲ ವರ್ಗದ ಜನರ ಕೆಲಸವನ್ನೂ ಕಿತ್ತುಕೊಂಡುಬಿಟ್ಟಿದೆ. ಇದರಿಂದಾಗಿ ಎಷ್ಟೋ ಕುಟುಂಬಗಳ ನಿರ್ವಹಣೆ ಅತಿ ಕಷ್ಟದಾಯಕವಾಗಿದೆ. ಸರ್ಕಾರಗಳು ಕುಟುಂಬಗಳ ನಿರ್ವಹಣೆಗಾಗಿ ಎಷ್ಟೆಲ್ಲಾ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಹಲವಾರು … Continue reading ಉದ್ಯೋಗವಿಲ್ಲದೇ ಅಂಡಾಣು ದಾನಕ್ಕೆ ಮುಂದಾದ ಯುವತಿಯರು!
Copy and paste this URL into your WordPress site to embed
Copy and paste this code into your site to embed