ಹೊಸಪೇಟೆಯಲ್ಲಿ ಮತ ಎಣಿಕೆ ಆರಂಭಕ್ಕೂ ಮುನ್ನವೇ ಆಕ್ಷೇಪ!

ಮತದಾರರ ಗುರುತು ಇರುವ ಅಂಚೆ ಮತ ತಿರಸ್ಕಾರಕ್ಕೆ ನೇಮಿರಾಜ್ ನಾಯ್ಕ ಒತ್ತಾಯ ಹೊಸಪೇಟೆ: ಅಂಚೆ ಮತಗಳ ಮೇಲೆ ಎಪಿಕ್ ನಂಬರ್ ಹಾಗೂ ಮತದಾರರು ಹೆಸರು ಬರೆದಿದ್ದಲ್ಲಿ ಅವುಗಳನ್ನು ಪರಿಗಣಿಸಬಾರದು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ನೇಮಿರಾಜ ನಾಯ್ಕ ಆಕ್ಷೇಪಿಸಿದರು. ನಗರದ ಪಿಡಿಐಟಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿರುವ ಸ್ಥಾಪಿಸಿರುವ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕೇಂದ್ರದಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಅಂಚೆ ಮತದಾನ ಆರಂಭಕ್ಕೆ ಸಿದ್ಧತೆ ಆರಂಭಗೊಳ್ಳುತ್ತಿದ್ದಂತೆ ಚುನಾವಣಾ ಅಧಿಕಾರಿಗಳಿಗೆ ಒತ್ತಾಯಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್ … Continue reading ಹೊಸಪೇಟೆಯಲ್ಲಿ ಮತ ಎಣಿಕೆ ಆರಂಭಕ್ಕೂ ಮುನ್ನವೇ ಆಕ್ಷೇಪ!