ಪ್ರಿಯತಮನ ಮರೆಯಲು ಅರಿವಳಿಕೆಯ ಮೊರೆಹೋದ ನರ್ಸ್; ಆಮೇಲಾಗಿದ್ದೇನು?

ಇಂದೋರ್​: ಪ್ರೇಮವೈಫಲ್ಯದ ನೋವಿನಿಂದ ಹೊರಬರಲು, ಪ್ರೇಮಿಯನ್ನು ಮರೆಯಲು ಭಗ್ನಪ್ರೇಮಿಗಳು ನಾನಾ ಕಸರತ್ತು ಮಾಡುತ್ತಾರೆ. ಅದೇ ಥರ ಇಲ್ಲೊಬ್ಬಳು ನರ್ಸ್​ ತನ್ನ ಪ್ರೇಮವೈಫಲ್ಯ ಮರೆಯಲು ಅರಿವಳಿಕೆ ಚುಚ್ಚಮದ್ದು ಚುಚ್ಚಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಮಧ್ಯಪ್ರದೇಶದ ಇಂದೋರ್​ನಲ್ಲಿ ಈ ಘಟನೆ ನಡೆದಿದೆ. ಪೂಜಾ ಗಂಜನ್​ (27) ಅರಿವಳಿಕೆ ಚುಚ್ಚುಮದ್ದು ತೆಗೆದುಕೊಂಡ ನರ್ಸ್. ಪ್ರೇಮವೈಫಲ್ಯಕ್ಕೆ ಒಳಗಾಗಿದ್ದ ಈಕೆ ಆ ನೋವಿನಿಂದ ಹೊರಬರಲು, ಪ್ರಿಯತಮನನ್ನು ಮರೆಯಲು ಅನಸ್ತೇಷಿಯಾವನ್ನು ಓವರ್​ಡೋಸ್​ ಆಗಿ ಪಡೆದಿದ್ದಳು. ಅನಸ್ತೇಷಿಯಾ ಪಡೆಯುವ ಮೊದಲು ಆಕೆ ಡೆತ್​ನೋಟ್ ಬರೆದಿಟ್ಟಿದ್ದು, ಆಸ್ಪತ್ರೆಯ ಸಹೋದ್ಯೋಗಿಯೊಂದಿಗೆ ಸಂಬಂಧ … Continue reading ಪ್ರಿಯತಮನ ಮರೆಯಲು ಅರಿವಳಿಕೆಯ ಮೊರೆಹೋದ ನರ್ಸ್; ಆಮೇಲಾಗಿದ್ದೇನು?