ಅಧಿಕಾರಿಗಳಿಗೆ ತಲೆನೋವು ತಂದ ಉತ್ತರ ಪ್ರದೇಶದ ದಂಪತಿ: ಕರೊನಾ ಸೋಂಕು ಹೇಗೆ ತಗುಲಿತು ಎಂಬುದೇ ಚಿಂತೆ

ಲಖನೌ: ಹೊಸದಾಗಿ ನಾಲ್ಕು ಕರೊನಾ ವೈರಸ್​ ಪ್ರಕರಣ ಉತ್ತರ ಪ್ರದೇಶದಲ್ಲಿ ಮಂಗಳವಾರ ವರದಿಯಾಗಿದೆ. ಗೌತಮ್​ ಬುದ್ಧ ನಗರದಿಂದ 3, ಶಾಮ್ಲಿಯಿಂದ ಓರ್ವನಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು 37 ಪ್ರಕರಣಗಳು ದಾಖಲಾಗಿದ್ದು, 68 ಶಂಕಿತರನ್ನು ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಗೌತಮಬುದ್ಧ ನಗರದ ಮೂರು ಪ್ರಕರಣಗಳಲ್ಲಿ ದಂಪತಿ ನೊಯ್ಡಾದ 137ನೇ ಸೆಕ್ಟರ್​ನಲ್ಲಿ ವಾಸವಾಗಿದ್ದು, ಇನ್ನೊರ್ವ ಗ್ರೇಟರ್​ ನೊಯ್ಡಾದ ನಿವಾಸಿಯಾಗಿದ್ದಾರೆ. ಸೋಂಕು ತಗುಲಿರುವ ನೊಯ್ಡಾ ದಂಪತಿಗೆ ಟ್ರಾವೆಲ್​ ಹಿಸ್ಟರಿ ಇರದಿರುವುದರಿಂದ ಅಧಿಕಾರಿಗಳಿಗೆ ತಲೆನೋವಾಗಿದೆ. ಆದರೆ ಲಂಡನ್​ನಿಂದ ಬಂದಿದ್ದ … Continue reading ಅಧಿಕಾರಿಗಳಿಗೆ ತಲೆನೋವು ತಂದ ಉತ್ತರ ಪ್ರದೇಶದ ದಂಪತಿ: ಕರೊನಾ ಸೋಂಕು ಹೇಗೆ ತಗುಲಿತು ಎಂಬುದೇ ಚಿಂತೆ