ಅಧಿಕಾರಿಗಳಿಗೆ ತಲೆನೋವು ತಂದ ಉತ್ತರ ಪ್ರದೇಶದ ದಂಪತಿ: ಕರೊನಾ ಸೋಂಕು ಹೇಗೆ ತಗುಲಿತು ಎಂಬುದೇ ಚಿಂತೆ
ಲಖನೌ: ಹೊಸದಾಗಿ ನಾಲ್ಕು ಕರೊನಾ ವೈರಸ್ ಪ್ರಕರಣ ಉತ್ತರ ಪ್ರದೇಶದಲ್ಲಿ ಮಂಗಳವಾರ ವರದಿಯಾಗಿದೆ. ಗೌತಮ್ ಬುದ್ಧ ನಗರದಿಂದ 3, ಶಾಮ್ಲಿಯಿಂದ ಓರ್ವನಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು 37 ಪ್ರಕರಣಗಳು ದಾಖಲಾಗಿದ್ದು, 68 ಶಂಕಿತರನ್ನು ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಗೌತಮಬುದ್ಧ ನಗರದ ಮೂರು ಪ್ರಕರಣಗಳಲ್ಲಿ ದಂಪತಿ ನೊಯ್ಡಾದ 137ನೇ ಸೆಕ್ಟರ್ನಲ್ಲಿ ವಾಸವಾಗಿದ್ದು, ಇನ್ನೊರ್ವ ಗ್ರೇಟರ್ ನೊಯ್ಡಾದ ನಿವಾಸಿಯಾಗಿದ್ದಾರೆ. ಸೋಂಕು ತಗುಲಿರುವ ನೊಯ್ಡಾ ದಂಪತಿಗೆ ಟ್ರಾವೆಲ್ ಹಿಸ್ಟರಿ ಇರದಿರುವುದರಿಂದ ಅಧಿಕಾರಿಗಳಿಗೆ ತಲೆನೋವಾಗಿದೆ. ಆದರೆ ಲಂಡನ್ನಿಂದ ಬಂದಿದ್ದ … Continue reading ಅಧಿಕಾರಿಗಳಿಗೆ ತಲೆನೋವು ತಂದ ಉತ್ತರ ಪ್ರದೇಶದ ದಂಪತಿ: ಕರೊನಾ ಸೋಂಕು ಹೇಗೆ ತಗುಲಿತು ಎಂಬುದೇ ಚಿಂತೆ
Copy and paste this URL into your WordPress site to embed
Copy and paste this code into your site to embed