ಕುಂದಾಪುರದಲ್ಲಿಲ್ಲ ನೀರಿನ ಸಮಸ್ಯೆ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಕುಂದಾಪುರ ಪುರಸಭೆ ಕುಡ್ಸೆಂಪ್ ಯೋಜನೆ ಮೂಲಕ ಅನುಷ್ಠಾನಕ್ಕೆ ತಂದು ಕುಡಿಯುವ ನೀರಿನ ಯೋಜನೆ ರಾಜ್ಯಕ್ಕೆ ಮಾದರಿ. ನೀರಿನ ಮೂಲ, ನೀರಿನ ಸಂಗ್ರಹ, ವಿತರಣೆ ಎಲ್ಲವೂ ಮಾದರಿಯಾಗಿದೆ. ರಾಜ್ಯದ ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗಿದ್ದರೆ ಕುಂದಾಪುರದಲ್ಲಿ ಮಾತ್ರ 24*7 ನೀರು ಪೂರೈಕೆಯಿದೆ. ಸಮುದ್ರ ಸೇರುವ ವಾರಾಹಿ ನದಿ ನೀರನ್ನೇ ಪುರಸಭೆ ಬಳಸಿಕೊಳ್ಳುತ್ತಿದೆ. ವಾರಾಹಿ ನೀರು ಬತ್ತಿ ಹೋಗುವವರೆಗೂ ಪುರಸಭೆಗೆ ನೀರಿನ ಸಮಸ್ಯೆ ಕಾಡುವುದಿಲ್ಲ. ಜಂಬೂರು ಬಳಿ ವಾರಾಹಿ ನದಿ ತೀರದಲ್ಲಿ ಕುಂದಾಪುರ ಪುರಸಭೆ … Continue reading ಕುಂದಾಪುರದಲ್ಲಿಲ್ಲ ನೀರಿನ ಸಮಸ್ಯೆ