ಲಸಿಕೆ ತೆಗೆದುಕೊಳ್ಳದಿದ್ದರೆ ಸಂಬಳವಿಲ್ಲ : ಸಿಬ್ಬಂದಿಗೆ ಅಧಿಕಾರಿಯ ಎಚ್ಚರಿಕೆ !

ರಾಯ್ಪರ್​ : ಛತ್ತೀಸಗಢದ ಆದಿವಾಸಿ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಗೌರೆಲ-ಪೇಂದ್ರ-ಮರವಾಹಿ ಜಿಲ್ಲೆಯ ಅಸಿಸ್ಟೆಂಟ್​ ಕಮಿಷನರ್​ ಕೆ.ಎಸ್​.ಮಾಸ್ರಾಮ್ ಅವರು, ‘ಇಲಾಖೆಯ ಎಲ್ಲಾ ಸಿಬ್ಬಂದಿ ಕೂಡಲೇ ಕರೊನಾ ಲಸಿಕೆ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ತಿಂಗಳ ಸಂಬಳ ತಡೆಹಿಡಿಯಲಾಗುವುದು’ ಎಂದು ಆದೇಶ ಹೊರಡಿಸಿರುವುದು ಬೆಳಕಿಗೆ ಬಂದಿದೆ. ಮೇ 21 ರಂದು ಹೊರಡಿಸಿರುವ ಈ ಆದೇಶದಲ್ಲಿ ಜಿಲ್ಲೆಯ ಆದಿವಾಸಿ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ಕಛೇರಿಗಳು, ಆಶ್ರಮ್​ಗಳು (ವಸತಿ ಶಾಲೆಗಳು) ಮತ್ತು ಹಾಸ್ಟೆಲ್​ಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಲಸಿಕೆ … Continue reading ಲಸಿಕೆ ತೆಗೆದುಕೊಳ್ಳದಿದ್ದರೆ ಸಂಬಳವಿಲ್ಲ : ಸಿಬ್ಬಂದಿಗೆ ಅಧಿಕಾರಿಯ ಎಚ್ಚರಿಕೆ !