ರಾಜ್ಯದಲ್ಲಿ ಕರೊನಾ ಆತಂಕ; ಕ್ರಿಸ್​ಮಸ್​-ಹೊಸವರ್ಷಾಚರಣೆಗಿಲ್ಲ ಯಾವುದೇ ನಿರ್ಬಂಧ

ಬೆಂಗಳೂರು: ವರ್ಷಾಂತ್ಯದಲ್ಲಿ ಮಹಾಮಾರಿ ಕೋವಿಡ್​ ಮತ್ತೊಮ್ಮೆ ತನ್ನ ಆರ್ಭಟ ಶುರು ಮಾಡಿದ್ದು, ಕ್ರಿಸ್​ಮಸ್​ ಹಾಗೂ ಹೊಸವರ್ಷಾಚರಣೆಯ ಮೇಲೆ ಇದರ ಕರಿ ನೆರಳು ಬೀಳುವ ಸಾಧ್ಯತೆ ದಟ್ಟವಾಗಿದೆ. ನೆರೆ ರಾಜ್ಯ ಕೇರಳದಲ್ಲಿ ದಿನದಿಂದ ದಿನಕ್ಕೆ ಕೋವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಓರ್ವ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಹಿನ್ನಲೆ ರಾಜ್ಯ ಸರ್ಕಾರ ಹೈಅಲರ್ಟ್​ ಆಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸರಣಿ ಸಭೆಗಳನ್ನು ನಡೆಸುತ್ತಿದೆ. ಮತ್ತೊಂದೆಡೆ ಜನರಲ್ಲಿ ಆತಂಕ ಹೆಚ್ಚಾಗಿದ್ದು ಬೆಂಗಳೂರಿನಲ್ಲಿ ಕ್ರಿಸ್​ಮಸ್​ ಹಾಗೂ ಹೊಸವರ್ಷಾಚರಣೆಗೆ ಪ್ರತ್ಯೇಕ ಗೈಡ್​ಲೈನ್ಸ್​ ಇರುವುದಿಲ್ಲ ಎಂದು … Continue reading ರಾಜ್ಯದಲ್ಲಿ ಕರೊನಾ ಆತಂಕ; ಕ್ರಿಸ್​ಮಸ್​-ಹೊಸವರ್ಷಾಚರಣೆಗಿಲ್ಲ ಯಾವುದೇ ನಿರ್ಬಂಧ