ನೋಂದಣಿ ದಾಖಲೆಗಿಲ್ಲ ಸುರಕ್ಷತೆ: ಸಬ್ ರಿಜಿಸ್ಟ್ರಾರ್ ಕಚೇರಿ ಸಿ.ಡಿ.ಗಳಿಗೆ ಹಾನಿ, ಬಹುತೇಕ ಅನುಪಯುಕ್ತ

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು ರಾಜ್ಯ ಸರ್ಕಾರದ ಬೊಕ್ಕಸವನ್ನು ತುಂಬುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮತ್ತೊಂದು ಅವಾಂತರ ಬೆಳಕಿಗೆ ಬಂದಿದ್ದು, ಜನರು ಕರಾರು ನೋಂದಣಿ ದಾಖಲೆಗಳಿಗೆ ಸುರಕ್ಷತೆ ಇಲ್ಲದಂತಾಗಿದೆ. 1997-98ರಿಂದ ಕಾವೇರಿ ಯೋಜನೆ (2004) ಪ್ರಾರಂಭಕ್ಕೂ ಮೊದಲು ನೋಂದಣಿಯಾದ ದಾಖಲೆ ಗಳನ್ನು ಸ್ಕಾ್ಯನಿಂಗ್ ಮಾಡಿ ಸಂಗ್ರಹಿಸಿದ್ದ ಸಿ.ಡಿ.ಗಳು ಸಂಪೂರ್ಣ ನಾಶವಾಗಿವೆ. ಸಾರ್ವಜನಿಕರಿಗೆ ದೃಢೀಕೃತ ಪ್ರತಿ ನೀಡಲು ಸಿ.ಡಿ. ತೆರೆದಾಗ ಅದರಲ್ಲಿನ ಮಾಹಿತಿ ಲಭ್ಯವಾಗುತ್ತಿಲ್ಲ. ಪರಿಣಾಮ, 1997-98ರಿಂದ 2004ರ ನಡುವೆ ಉಪ ನೋಂದಣಿ ಕಚೇರಿಯಲ್ಲಿ ನಡೆದಿರುವ ಕರಾರು ನೋಂದಣಿಗಳ … Continue reading ನೋಂದಣಿ ದಾಖಲೆಗಿಲ್ಲ ಸುರಕ್ಷತೆ: ಸಬ್ ರಿಜಿಸ್ಟ್ರಾರ್ ಕಚೇರಿ ಸಿ.ಡಿ.ಗಳಿಗೆ ಹಾನಿ, ಬಹುತೇಕ ಅನುಪಯುಕ್ತ