ಮಾರುಕಟ್ಟೆ ಇಲ್ಲದೆ ಬೆಳೆದ ಕೋಸು ನಾಶಪಡಿಸಿ ಕಣ್ಣೀರಿಟ್ಟ ರೈತ

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಮಣಜೂರು ಗ್ರಾಮದ ರೈತರೊಬ್ಬರು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ಹುಲುಸಾಗಿ ಬೆಳೆದ ಕೋಸು ಬೆಳೆಯನ್ನು ಉತ್ತು ಇಂದು ನಾಶಪಡಿಸಿ ಕಣ್ಣೀರಿಟ್ಟಿದ್ದಾರೆ. ಗ್ರಾಮದ ರೈತ ಎಂ.ಬಿ. ಆನಂದ ಎಂಬುವರ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕೋಸು ಉತ್ತಮವಾಗಿ ಫಸಲು ಬಿಟ್ಟಿತ್ತು. ಲಾಕ್ ಡೌನ್ ಪರಿಣಾಮ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ಮನನೊಂದು ಚೆನ್ನಾಗಿ ಬೆಳೆದ ಫಸಲನ್ನು ರೋಟರಿ ಮೂಲಕ ಉತ್ತು ನಾಶ ಮಾಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಬೆಳೆ ಬಿತ್ತಿ ನೀರು ಹಾಯಿಸಿ ಬೆಳೆದ … Continue reading ಮಾರುಕಟ್ಟೆ ಇಲ್ಲದೆ ಬೆಳೆದ ಕೋಸು ನಾಶಪಡಿಸಿ ಕಣ್ಣೀರಿಟ್ಟ ರೈತ