ಮತದಾನ ಮಾಡದವರಿಗೆ ಮೇ 10ರಂದು ಪ್ರವಾಸಿ ಸ್ಥಳಗಳಲ್ಲಿ ನೋ ಎಂಟ್ರಿ!

ಬೆಂಗಳೂರು: ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕು ಎಂದು ಯಾರು ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೂ ಕೆಲವು ಮತದಾರರು ಮತಗಟ್ಟೆಯತ್ತ ಸುಳಿಯುವುದೇ ಇಲ್ಲ. ಬದಲಿಗೆ, ಮತದಾನದ ದಿನವೇ ಮೋಜು ಮಸ್ತಿ ಮಾಡಲು ಪಿಕ್‌ನಿಕ್ ಸ್ಪಾಟ್‌ಗಳಿಗೆ ಹೋಗುತ್ತಾರೆ! ಅಂತಹ ಮನೋಭಾವಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಮಂಡ್ಯ ಜಿಲ್ಲಾಧಿಕಾರಿ ಖಡಕ್ ಆದೇಶವೊಂದನ್ನು ಹೊರಡಿಸಿದ್ದಾರೆ. ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡದೇ ಮಂಡ್ಯ ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಬರುವ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಜಿಲ್ಲೆಯ ಪ್ರವಾಸಿ ಸ್ಥಳಗಳಾದ ಕೃಷ್ಣರಾಜಸಾಗರ, ಬೃಂದಾವನ … Continue reading ಮತದಾನ ಮಾಡದವರಿಗೆ ಮೇ 10ರಂದು ಪ್ರವಾಸಿ ಸ್ಥಳಗಳಲ್ಲಿ ನೋ ಎಂಟ್ರಿ!