ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು 2 ದಿನದಲ್ಲಿ ತಲುಪಬಹುದು: ಗಡ್ಕರಿ ಭರವಸೆ

ವಾರಣಾಸಿ: ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದ ಸುರಂಗ ಮಾರ್ಗದಲ್ಲಿ ಭೂಕುಸಿತದಿಂದ 41 ಕಾರ್ಮಿಕರು ಸಿಲುಕಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರೊಂದಿಗೆ ಭಾನುವಾರ ಉತ್ತರಕಾಶಿಯ ಸ್ಥಳಕ್ಕೆ ತೆರಳಿ ವೀಕ್ಷಿಸಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಬೌಲಿಂಗ್, ಶಾ ಬ್ಯಾಟಿಂಗ್..ಕಪ್​ ಗೆಲ್ಲಲೇಬೇಕು ಎಂದಿದ್ದೇಕೆ ಶಿವಸೇನೆ ಸಂಸದ? ಎಂಟು ದಿನಗಳಿಂದ 41 ಕಾರ್ಮಿಕರು ಸುರಂಗದಲ್ಲಿ ಸಿಲುಕಿರುವ ಕಾರಣ ಭಾನುವಾರ ಮುಂಜಾನೆ ಸ್ಥಳಕ್ಕೆ ಭೇಟಿ ನೀಡಿದ ನಂತರ ಗಡ್ಕರಿ ಅವರು, ಸುಧಾರಿತ ಡ್ರಿಲ್ಲಿಂಗ್ ಯಂತ್ರವು … Continue reading ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು 2 ದಿನದಲ್ಲಿ ತಲುಪಬಹುದು: ಗಡ್ಕರಿ ಭರವಸೆ