ಸ್ಟೇಜ್​ ಮೇಲೆಯೇ ಅನಾರೋಗ್ಯಕ್ಕೆ ತುತ್ತಾದ ನಿತಿನ್​ ಗಡ್ಕರಿ…

ಸಿಲಿಗುರಿ: ಕೇಂದ್ರದ ಹೆದ್ದಾರಿ ಮತ್ತು ಸಾರಿಗೆ ಮಂತ್ರಿ ನಿತಿನ್​ ಗಡ್ಕರಿ ಪಶ್ಚಿಮ ಬಂಗಾಳದ ಶಿವಮಂದಿರದಿಂದ ಸೇವಕ್ ಕಂಟೋನ್ಮೆಂಟ್​ವರೆಗಿನ ರಸ್ತೆಯ ಶಂಕುಸ್ಥಾಪನೆ ಮಾಡಲು ಸಿಲಿಗುರಿಗೆ ಬಂದಿದ್ದರು. ಇಂದು (ಗುರುವಾರ) ಡಾರ್ಜಿಲಿಂಗ್ ಜಂಕ್ಷನ್ ಬಳಿಯ ದಗಾಪುರ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ನಡುವೆ ವೇದಿಕೆಯ ಮೇಲೆ ಕುಳಿತಿದ್ದಂತೆಯೇ ಒಮ್ಮೆಲೆ ನಿತಿನ್​ ಗಡ್ಕರಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕೇಂದ್ರ ಮಂತ್ರಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಂತೆ ಅವರನ್ನು ವೇದಿಕೆಯ ಹಿಂದಿನ ಗ್ರೀನ್​ ರೂಮ್​ಗೆ ಕೂಡಲೆ ಕರೆದುಕೊಂಡು ಹೋಗಲಾಯಿತು. ಆದರೆ ಆರೋಗ್ಯ ಹತೋಟಿಗೆ ಬರಲಿಲ್ಲ. ಗ್ರೀನ್​ ರೂಮ್​ನಲ್ಲಿ … Continue reading ಸ್ಟೇಜ್​ ಮೇಲೆಯೇ ಅನಾರೋಗ್ಯಕ್ಕೆ ತುತ್ತಾದ ನಿತಿನ್​ ಗಡ್ಕರಿ…