ಕ್ಷಮೆ ಕೇಳುವುದರಿಂದ ನನ್ನ ಮಗಳು ವಾಪಸ್​ ಬರಲ್ಲ, ಫಯಾಜ್​ನ​ ಬರ್ಬರವಾಗಿ ಹತ್ಯೆ ಮಾಡಿ, ಕ್ಷಮೆ ಕೇಳಿದ್ರೆ ನೇಹಾ ಆತ್ಮಕ್ಕೆ ಶಾಂತಿ ಸಿಗ್ತದೆ: ನಿರಂಜನ ಹಿರೇಮಠ

ಹುಬ್ಬಳ್ಳಿ: ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ವಿದ್ಯಾರ್ಥಿನಿ ನೇಹಾ ಕೊಲೆಯಾಗಿದೆ. ಪ್ರಕರಣ ಸಂಬಂಧ ಕೊಲೆ ಆರೋಪಿ ಫಯಾಜ್​ ತಾಯಿ ಮುಮ್ತಾಜ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನನ್ನ ಮಗ ಮಾಡಿರುವ ತಪ್ಪಿಗೆ ರಾಜ್ಯದ ಜನರ ಮುಂದೆ ಕ್ಷಮೆಯಾಚಿಸುತ್ತೇನೆ. ಆಕೆ ಕೂಡಾ ನನ್ನ ಮಗಳಂತೆ. ನೇಹಾ ತಂದೆ-ತಾಯಿ ಬಳಿ ಕೂಡಾ ನಾನು ಕ್ಷಮೆ ಕೇಳುತ್ತೇನೆ. ಯಾವ ಮಕ್ಕಳು ಇಂತಹ ತಪ್ಪು ಮಾಡಿದ್ರೆ ತಪ್ಪು ತಪ್ಪೆ ಆಗಿರುತ್ತದೆ ಎಂದಿದ್ದಾರೆ. … Continue reading ಕ್ಷಮೆ ಕೇಳುವುದರಿಂದ ನನ್ನ ಮಗಳು ವಾಪಸ್​ ಬರಲ್ಲ, ಫಯಾಜ್​ನ​ ಬರ್ಬರವಾಗಿ ಹತ್ಯೆ ಮಾಡಿ, ಕ್ಷಮೆ ಕೇಳಿದ್ರೆ ನೇಹಾ ಆತ್ಮಕ್ಕೆ ಶಾಂತಿ ಸಿಗ್ತದೆ: ನಿರಂಜನ ಹಿರೇಮಠ