ಮಗಳು ಬೇರೊಬ್ಬನ ಜತೆ ಹೋದಾಗ, ರಾಮ್​ ಚರಣ್​ ಚಿತ್ರ ಸೋತಾಗ ಆತ್ಮಹತ್ಯೆಗೆ ನಿರ್ಧರಿಸಿದ್ದೆ

ಹೈದರಾಬಾದ್​: ಹಿರಿಯ ನಟ ನಾಗೇಂದ್ರ ಬಾಬು ಅವರ ಮಗಳು, ನಟಿ ಹಾಗೂ ನಿರ್ಮಾಪಕಿ ನಿಹಾರಿಕಾ ಕೊನಿದೆಲಾ ಅವರು ವ್ಯವಹಾರ ತಂತ್ರಜ್ಞ ಚೈತನ್ಯ ಜೊನ್ನಲಗಡ್ಡರನ್ನು ವರಿಸಲು ಸಿದ್ಧತೆಗಳು ನಡೆದಿವೆ. ಆಗಸ್ಟ್​ 13ರಂದು ನೂತನ ಜೋಡಿಯ ನಿಶ್ಚಿತಾರ್ಥವೂ ಸಹ ನೆರವೇರಿದೆ. ಮಗಳು ವಿವಾಹ ಸಿದ್ಧತೆಯ ನಡುವೆ ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನದಲ್ಲಿ ನಾಗೇಂದ್ರ ಬಾಬು ಅವರು ಎರಡು ಕುತೂಹಲಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದು ಕೂಡ ಆತ್ಮಹತ್ಯೆಗೆ ಸಂಬಂಧಿಸಿದ್ದಾಗಿದೆ. ಇದನ್ನೂ ಓದಿ: ಬೈಕ್​ಗೆ ಗುದ್ದಿ ಅರ್ಧ ಕಿ,ಮೀ ಎಳೆದೊಯ್ದ ಲಾರಿ ಚಾಲಕ: … Continue reading ಮಗಳು ಬೇರೊಬ್ಬನ ಜತೆ ಹೋದಾಗ, ರಾಮ್​ ಚರಣ್​ ಚಿತ್ರ ಸೋತಾಗ ಆತ್ಮಹತ್ಯೆಗೆ ನಿರ್ಧರಿಸಿದ್ದೆ