ಮಗಳು ಬೇರೊಬ್ಬನ ಜತೆ ಹೋದಾಗ, ರಾಮ್ ಚರಣ್ ಚಿತ್ರ ಸೋತಾಗ ಆತ್ಮಹತ್ಯೆಗೆ ನಿರ್ಧರಿಸಿದ್ದೆ
ಹೈದರಾಬಾದ್: ಹಿರಿಯ ನಟ ನಾಗೇಂದ್ರ ಬಾಬು ಅವರ ಮಗಳು, ನಟಿ ಹಾಗೂ ನಿರ್ಮಾಪಕಿ ನಿಹಾರಿಕಾ ಕೊನಿದೆಲಾ ಅವರು ವ್ಯವಹಾರ ತಂತ್ರಜ್ಞ ಚೈತನ್ಯ ಜೊನ್ನಲಗಡ್ಡರನ್ನು ವರಿಸಲು ಸಿದ್ಧತೆಗಳು ನಡೆದಿವೆ. ಆಗಸ್ಟ್ 13ರಂದು ನೂತನ ಜೋಡಿಯ ನಿಶ್ಚಿತಾರ್ಥವೂ ಸಹ ನೆರವೇರಿದೆ. ಮಗಳು ವಿವಾಹ ಸಿದ್ಧತೆಯ ನಡುವೆ ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನದಲ್ಲಿ ನಾಗೇಂದ್ರ ಬಾಬು ಅವರು ಎರಡು ಕುತೂಹಲಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದು ಕೂಡ ಆತ್ಮಹತ್ಯೆಗೆ ಸಂಬಂಧಿಸಿದ್ದಾಗಿದೆ. ಇದನ್ನೂ ಓದಿ: ಬೈಕ್ಗೆ ಗುದ್ದಿ ಅರ್ಧ ಕಿ,ಮೀ ಎಳೆದೊಯ್ದ ಲಾರಿ ಚಾಲಕ: … Continue reading ಮಗಳು ಬೇರೊಬ್ಬನ ಜತೆ ಹೋದಾಗ, ರಾಮ್ ಚರಣ್ ಚಿತ್ರ ಸೋತಾಗ ಆತ್ಮಹತ್ಯೆಗೆ ನಿರ್ಧರಿಸಿದ್ದೆ
Copy and paste this URL into your WordPress site to embed
Copy and paste this code into your site to embed