ಮಹಿಳೆಯ ಮನೆಯಲ್ಲಿದ್ದ ಬಕೆಟ್​ ಹಿಡಿದು ಆಸ್ಪತ್ರೆಗೆ ಓಡಿದ ಪೊಲೀಸರು: ಕಾರಣ ಮನಕಲಕುವಂತಿದೆ

ಚೆಂಗನ್ನೂರು: ತಾಯಿಯಿಂದ ತ್ಯಜಿಸಲ್ಪಟ್ಟ ನವಜಾತ ಶಿಶುವನ್ನು ಕೇರಳ ಪೊಲೀಸರು ಮಂಗಳವಾರ ರಕ್ಷಣೆ ಮಾಡಿದ್ದಾರೆ. ಮಗುವನ್ನು ಬಕೆಟ್​ನಲ್ಲಿ ಇಟ್ಟು ತಾಯಿ ಪರಾರಿಯಾಗಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಗುವಿನ ಡಿಎನ್​ಎ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಸದ್ಯಕ್ಕೆ ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ಮಕ್ಕಳ ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶು ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಬಾಲ ನ್ಯಾಯ ಕಾಯ್ದೆಯ ಸೆಕ್ಷನ್​ 75 ಮತ್ತು ಐಪಿಸಿ 317 ಸೆಕ್ಷನ್​​ ಅಡಿಯಲ್ಲಿ ಮಗುವಿನ ತಾಯಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, … Continue reading ಮಹಿಳೆಯ ಮನೆಯಲ್ಲಿದ್ದ ಬಕೆಟ್​ ಹಿಡಿದು ಆಸ್ಪತ್ರೆಗೆ ಓಡಿದ ಪೊಲೀಸರು: ಕಾರಣ ಮನಕಲಕುವಂತಿದೆ