ಡಿಜೆ ಹಳ್ಳಿ ಪ್ರಕರಣಕ್ಕೆ ಹೊಸ ತಿರುವು ನೀಡಿದ ಪೊಲೀಸ್ ತನಿಖೆ!
ಬೆಂಗಳೂರು: ಧಾರ್ವಿುಕ ಭಾವನೆಗೆ ಧಕ್ಕೆಯುಂಟು ಮಾಡುವಂಥ ಫೇಸ್ಬುಕ್ ಪೋಸ್ಟ್ ನೆಪವಾಗಿಸಿಕೊಂಡು ಬೆಂಗಳೂರಿನ ಕಾಡುಗೊಂಡನಹಳ್ಳಿ ಹಾಗೂ ದೇವರಜೀವನಹಳ್ಳಿಯಲ್ಲಿ ಒಂದು ಸಮುದಾಯದ ಕೆಲವರು ಮಂಗಳವಾರ ನಡೆಸಿದ ಗಲಭೆ ಪೂರ್ವಯೋಜಿತ ಕೃತ್ಯವೆಂಬುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಇದರ ಜತೆಯಲ್ಲೇ ರಾಜಕೀಯ ದ್ವೇಷಕ್ಕೆ ಹೊತ್ತಿರುವ ಕಿಡಿ ಇದೆಂಬ ಅನುಮಾನದ ವಾಸನೆಯೂ ಬಡಿದಿದೆ. ಮಂಗಳವಾರ ರಾತ್ರಿ ಉದ್ರಿಕ್ತರನ್ನು ಹತ್ತಿಕ್ಕಲು ಪೊಲೀಸರು ನಡೆಸಿದ ಫೈರಿಂಗ್ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಸಿಸಿ ಕ್ಯಾಮರಾ, ಟಿವಿ ಹಾಗೂ ಮೊಬೈಲ್ ವಿಡಿಯೋಗಳನ್ನು ಆಧರಿಸಿ ಕೆಲವೇ ಗಂಟೆಗಳಲ್ಲಿ 145ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು … Continue reading ಡಿಜೆ ಹಳ್ಳಿ ಪ್ರಕರಣಕ್ಕೆ ಹೊಸ ತಿರುವು ನೀಡಿದ ಪೊಲೀಸ್ ತನಿಖೆ!
Copy and paste this URL into your WordPress site to embed
Copy and paste this code into your site to embed