ಇಬ್ಬನಿ ತಬ್ಬಿದ ಅಂಕಿತಾ; ಬೇಸಿಗೆಯ ಘಮ ಚಳಿಗಾಲದ ಹಿತ ಮಳೆಗಾಲದ ಮಾಧುರ್ಯ

ಬೆಂಗಳೂರು: ‘ರಶ್ಮಿ’ ಚಿತ್ರದ ‘ಇಬ್ಬನಿ ತಬ್ಬಿದ ಇಳೆಯಲಿ …’ ಎಂಬ ಬಿ.ಆರ್. ಛಾಯಾ ಹಾಡಿರುವ ಹಾಡು ಇಂದಿಗೂ ಬಹಳ ಜನಪ್ರಿಯ. ಈಗ ಇದೇ ಹಾಡು ಚಿತ್ರವೊಂದರ ಶೀರ್ಷಿಕೆಯಾಗಿದೆ. ಕಳೆದ ತಿಂಗಳಷ್ಟೇ ವಿಹಾನ್ ಗೌಡ ಮತ್ತು ಅಂಕಿತಾ ಅಮರ್ ಅಭಿನಯದಲ್ಲಿ ಪರಂವಃ ಸ್ಟುಡಿಯೋಸ್​ನಡಿ ರಕ್ಷಿತ್ ಒಂದು ಹೊಸ ಚಿತ್ರ ನಿರ್ವಿುಸುತ್ತಿದ್ದಾರೆ ಎಂಬ ಸುದ್ದಿಯಾಗಿತ್ತು. ಈಗ ಅದೇ ಚಿತ್ರಕ್ಕೆ ‘ಇಬ್ಬನಿ ತಬ್ಬಿದ ಇಳೆಯಲಿ …’ ಎಂಬ ಹೆಸರನ್ನು ಇಡಲಾಗಿದೆ. ‘ಇಬ್ಬನಿ ತಬ್ಬಿದೆ ಇಳೆಯಲಿ’ ಚಿತ್ರವನ್ನು ಚಂದ್ರಕಾಂತ್ ಬೆಳ್ಳಿಯಪ್ಪ ಕಥೆ-ಚಿತ್ರಕಥೆ ಬರೆದು … Continue reading ಇಬ್ಬನಿ ತಬ್ಬಿದ ಅಂಕಿತಾ; ಬೇಸಿಗೆಯ ಘಮ ಚಳಿಗಾಲದ ಹಿತ ಮಳೆಗಾಲದ ಮಾಧುರ್ಯ