ಕೋವಿಡ್ ನಿಯಂತ್ರಣಕ್ಕೆ ಹೊಸ ಅಸ್ತ್ರ : ಲಘುವಿಮಾನದಲ್ಲಿ ಔಷಧ ಸಿಂಪಡಣೆ

ಬೆಂಗಳೂರು : ಲಘುವಿಮಾನ ಬಳಸಿಕೊಂಡು ಆ್ಯಂಟಿಮೈಕ್ರೋಬಿಯಲ್​ ಸಾವಯವ ಔಷಧವನ್ನು ಸಿಂಪಡಿಸಿ ಕರೊನಾ ವೈರಸ್ ಹತೋಟಿಗೆ ತರುವ ಪ್ರಯತ್ನವೊಂದನ್ನು ಕೈಗೆತ್ತಿಕೊಳ್ಳಲಾಗಿದೆ. ಮೊಟ್ಟ ಮೊದಲ ಬಾರಿಗೆ ರಾಜಧಾನಿ ಬೆಂಗಳೂರು ನಗರದಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ಏರಿಯಲ್ ವರ್ಕ್ಸ್ ಏರೋ ವತಿಯಿಂದ ಬಿಬಿಎಂಪಿ ಸಹಯೋಗದಲ್ಲಿ ಈ ಕಾರ್ಯ ನಡೆಯಲಿದೆ. ಬೆಂಗಳೂರಿನ ಗಲ್ಲಿಗಲ್ಲಿಗೂ ಎಂಟ್ರಿ ಕೊಡಲಿರುವ ಈ ಲಘುವಿಮಾನವು ಮೂರು ದಿನಗಳಲ್ಲಿ ನಗರದ ವಿವಿಧೆಡೆ ಆಂಟಿ ಮೈಕ್ರೋಬಯಲ್ ಸಲ್ಯೂಷನ್ಅನ್ನು ಸಿಂಪಡಿಸಲಿದೆ. ಕೇವಲ 8 ನಿಮಿಷಗಳಲ್ಲಿ ವೈರಸ್​​ನ ಕಥೆ ಮುಗಿಸುವ ಸಾಮರ್ಥ್ಯ ಹೊಂದಿರುವ ಆರ್ಗ್ಯಾನಿಕ್ … Continue reading ಕೋವಿಡ್ ನಿಯಂತ್ರಣಕ್ಕೆ ಹೊಸ ಅಸ್ತ್ರ : ಲಘುವಿಮಾನದಲ್ಲಿ ಔಷಧ ಸಿಂಪಡಣೆ