`ಸಿಂಗಂ 3′ ಮಾಡೋಕೆ ರೋಹಿತ್ ಶೆಟ್ಟಿಗೆ ಕಥೆ ಸಿಕ್ತಂತೆ!

ಉತ್ತರ ಪ್ರದೇಶದ ಪಾತಕಿ ವಿಕಾಸ್ ದುಬೆ, ಶುಕ್ರವಾರ ಪೊಲೀಸರ ಎನ್‍ಕೌಂಟರ್‍ನಲ್ಲಿ ಬಲಿಯಾಗಿದ್ದಾನೆ. ಈ ಬಗ್ಗೆ ಪರ-ವಿರೋಧಗಳು ನಿನ್ನೆಯಿಂದ ಕೇಳಿ ಬರುತ್ತಲೇ ಇದೆ. ಯಾವಾಗ ವಿಕಾಸ್ ದುಬೆ ಎನ್‍ಕೌಂಟರ್ ಸುದ್ದಿಯಾಯಿತೋ, ಆಗಿನಿಂದ ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಹೆಸರು ಸಿಕ್ಕಾಪಟ್ಟೆ ಓಡಾಡುತ್ತಿದೆ. ಇದನ್ನೂ ಓದಿ: ಸುಶಾಂತ್ ಆತ್ಮಹತ್ಯೆ: ಟ್ಯಾಲೆಂಟ್ ಮ್ಯಾನೇಜರ್ ರೇಶ್ಮಾ ಶೆಟ್ಟಿ ವಿಚಾರಣೆ ವಿಕಾಸ್ ದುಬೆಗೂ, ರೋಹಿತ್ ಶೆಟ್ಟಿಗೂ ಎಲ್ಲಿಂದೆಲ್ಲಿಯ ಸಂಬಂಧ ಎಂಬ ಪ್ರಶ್ನೆ ಬರಬಹುದು. ಇಬ್ಬರಿಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಆದರೆ, ವಿಕಾಸ್ … Continue reading `ಸಿಂಗಂ 3′ ಮಾಡೋಕೆ ರೋಹಿತ್ ಶೆಟ್ಟಿಗೆ ಕಥೆ ಸಿಕ್ತಂತೆ!