ಅಯೋಧ್ಯೆ: ರಾಮಲಲ್ಲಾಗೆ ಈ ಐದು ಉಡುಗೊರೆಗಳನ್ನು ಅರ್ಪಿಸಲಿರುವ ನೇಪಾಳ ವಿದೇಶಾಂಗ ಸಚಿವ ಎನ್.ಪಿ. ಸೌದ್

ನೇಪಾಳ: ರಾಮ ಮಂದಿರ ಪ್ರತಿಷ್ಠಾಪನೆಯ ನಂತರ ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ ಪಡೆಯಲು ಜನರ ನೂಕುನುಗ್ಗಲು ಉಂಟಾಗಿದೆ. ದೇಶ ವಿದೇಶಗಳಿಂದಲೂ ಜನರು ದರ್ಶನಕ್ಕಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಇದೀಗ ನೇಪಾಳದ ವಿದೇಶಾಂಗ ಸಚಿವ ಎನ್.ಪಿ. ಸೌದ್ ಇಂದು ಅಯೋಧ್ಯೆಗೆ ತೆರಳಿ ರಾಮಲಲ್ಲಾರ ದರ್ಶನ ಪಡೆಯಲಿದ್ದಾರೆ. ಅಷ್ಟೇ ಅಲ್ಲ, ರಾಮಲಲ್ಲಾಗೆ ಅರ್ಪಿಸಲು ಐದು ಉಡುಗೊರೆಗಳನ್ನು ಸಹ ತಂದಿದ್ದಾರೆ. ರೈಸಿನಾ ಡೈಲಾಗ್‌ನಲ್ಲಿ ಭಾಗವಹಿಸಲು ಅವರು ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿದ್ದು, ಸೌದ್ ಇಂದು ಅಯೋಧ್ಯೆಗೆ ತೆರಳಿ, ರಾಮಲಲ್ಲಾ ದರ್ಶನ ಪಡೆಯಲಿದ್ದಾರೆ. ರಾಮಮಂದಿರದಲ್ಲಿ ವಿಶೇಷ … Continue reading ಅಯೋಧ್ಯೆ: ರಾಮಲಲ್ಲಾಗೆ ಈ ಐದು ಉಡುಗೊರೆಗಳನ್ನು ಅರ್ಪಿಸಲಿರುವ ನೇಪಾಳ ವಿದೇಶಾಂಗ ಸಚಿವ ಎನ್.ಪಿ. ಸೌದ್