18 ಲಕ್ಷ ರೂ. ಖರ್ಚು ಮಾಡಿ ಮದ್ವೆ ಮಾಡಿಕೊಟ್ಟರೂ ಗಂಡನ ಹಣದಾಹಕ್ಕೆ ಮಗಳು ಬಲಿ: ಮುಗಿಲು ಮುಟ್ಟಿದ ಪಾಲಕರ ಆಕ್ರಂದನ

ನೆಲಮಂಗಲ: ಮಾರಕಾಸ್ತ್ರಗಳಿಂದ ಮಹಿಳೆಯೊಬ್ಬಳನ್ನು ಕೊಚ್ಚಿ ಬರ್ಬರವಾಗಿ ಕೊಲೆಗೈದಿರುವ ಘಟನೆ ನೆಲಮಂಗಲ ತಾಲೂಕಿನ ಭೂಸಂದ್ರ ಗ್ರಾಮದಲ್ಲಿ ನಡೆದಿದೆ. ಶ್ರುತಿ (29) ಕೊಲೆಯಾದ ಮಹಿಳೆ. ವರದಕ್ಷಿಣೆಗಾಗಿ ಪತಿ ಕೃಷ್ಣಮೂರ್ತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಮದುವೆಯಾದ ಮೂರು ತಿಂಗಳವರೆಗೂ ಶ್ರುತಿಯ ವೈವಾಹಿಕ ಜೀವನ ಸುಸೂತ್ರವಾಗಿತ್ತು. ಆದರೆ, ಮೂರು ತಿಂಗಳ ನಂತರದ ಗಂಡನ ಅಸಲಿ ಮುಖವಾಡ ಒಂದೊಂದಾಗಿ ಕಳಚಲು ಆರಂಭವಾಯಿತು. ಹಣದಾಹಿಯಾಗಿದ್ದ ಕೃಷ್ಣಮೂರ್ತಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಅದಕ್ಕೆ ಶ್ರುತಿ ಒಪ್ಪದಿದ್ದಾಗ ಕಿರುಕುಳ ನೀಡುತ್ತಿದ್ದ. ಹಣದ ವಿಚಾರವಾಗಿ … Continue reading 18 ಲಕ್ಷ ರೂ. ಖರ್ಚು ಮಾಡಿ ಮದ್ವೆ ಮಾಡಿಕೊಟ್ಟರೂ ಗಂಡನ ಹಣದಾಹಕ್ಕೆ ಮಗಳು ಬಲಿ: ಮುಗಿಲು ಮುಟ್ಟಿದ ಪಾಲಕರ ಆಕ್ರಂದನ