ಕರ್ನಾಟಕದ ಜಾಹೀರಾತಿಗೆ ‘ಮಹಾ’ ಶಾಸಕನ ಆಕ್ಷೇಪ; ಜಾಹೀರಾತು ತೆಗೆಯದಿದ್ರೆ ಬಸ್ಸನ್ನೇ ಒಡೆದು ಹಾಕ್ತಾನಂತೆ!

blank
blank

ಮುಂಬೈ: ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬೆಸ್ಟ್​ ಬಸ್ಸುಗಳ ,ಮೇಲೆ ಹಾಕಿರುವ ‘ಕರ್ನಾಟಕ ನೋಡ ಬನ್ನಿ’ ಜಾಹೀರಾತಿನ ಬಗ್ಗೆ ಥಾಣೆ ವಿಧಾನಸಭಾ ಕ್ಷೇತ್ರದ ಎನ್​ಸಿಪಿ ಶಾಸಕ ಜಿತೇಂದ್ರ ಅಹ್ವಾಡ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಜಿತೇಂದ್ರ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯೂ ಮುಂಬೈ ನಗರ ಸಾರಿಗೆ ಬಸ್ಸುಗಳ ಮೇಲೆ ಇಂಗ್ಲೀಷ್​ ಹಾಗೂ ಮರಾಠಿಯಲ್ಲಿ ಜಾಹೀರಾತು ಬರೆಸಿದೆ. ನೆರೆಯ ರಾಜ್ಯದ ಜಾಹೀರಾತನ್ನ ಮಹಾರಾಷ್ಟ್ರದ ಬಸ್ಸುಗಳ ಮೇಲೆ ಏಕೆ ಹಾಕಬೇಕು ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರ ಸಾರಿಗೆ ಸಂಸ್ಥೆಯೂ ಈ ಜಾಹೀರಾತುಗಳನ್ನ ತೆಗೆಸಿಹಾಕದಿದ್ದಲ್ಲಿ ಬಸ್ಸುಗಳನ್ನ ಒಡೆದು ಹಾಕಲಾಗುವುದು. ಈ ಜಾಹೀರಾತನ್ನು ಹಾಕಿಸುವ ಮೂಲಕ ಮರಾಠಿಗರ ಗಾಯದ ಮೇಲೆ ಉಪ್ಪುಸವರಿದಂತಾಗಿದೆ ಎಂದು ಎನ್​ಸಿಪಿ ಶಾಸಕ ಜಿತೇಂದ್ರ ಅಹ್ವಾಡ್​​ ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಜಾಹೀರಾತಿಗೆ 'ಮಹಾ' ಶಾಸಕನ ಆಕ್ಷೇಪ; ಜಾಹೀರಾತು ತೆಗೆಯದಿದ್ರೆ ಬಸ್ಸನ್ನೇ ಒಡೆದು ಹಾಕ್ತಾನಂತೆ!
ಕರ್ನಾಟಕದ ಜಾಹೀರಾತಿಗೆ 'ಮಹಾ' ಶಾಸಕನ ಆಕ್ಷೇಪ; ಜಾಹೀರಾತು ತೆಗೆಯದಿದ್ರೆ ಬಸ್ಸನ್ನೇ ಒಡೆದು ಹಾಕ್ತಾನಂತೆ! 2

ಇದನ್ನೂ ಓದಿ: ಕೋವಿಡ್​ ವೇಳೆ ಬಿಡುಗಡೆಯಾಗಿದ್ದ ಕೈದಿಗಳಿಗೆ ಶರಣಾಗುವಂತೆ ಸುಪ್ರೀಂ ಕೋರ್ಟ್​ ಸೂಚನೆ

ಇದನ್ನೂ ಓದಿ: ವಿಶ್ವಕರ್ಮ ಸಮುದಾಯ ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಲು ಇದು ಸಕಾಲ: ಕಂಬಾರ

Share This Article

ನೀರು, ಸೋಪು ಇಲ್ಲದೆ ಕೊಳಕಾದ ಸ್ವಿಚ್‌ಬೋರ್ಡ್‌ನ್ನು ಹೊಸದರಂತೆ ಮಾಡಲು ಇಲ್ಲಿದೆ ಸೂಪರ್‌ ಟಿಪ್ಸ್‌ | Switchboard

Switchboard: ಸಾಮಾನ್ಯವಾಗಿ ಮನೆಗಳಲ್ಲಿರುವ ವಿದ್ಯುತ್ ಸ್ವಿಚ್‌ಬೋರ್ಡ್‌ಗಳು ದಿನ ಕಳೆದಂತೆ ಕೊಳಕಾಗುತ್ತದೆ. ವಿಶೇಷವಾಗಿ ಅಡುಗೆಮನೆಯಲ್ಲಿರುವ ಸ್ವಿಚ್‌ಬೋರ್ಡ್‌ಗಳು ಬಹಳ…

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…