ನಂಚಾರು ಸೇತುವೆಯಲ್ಲಿ ಹೊಂಡಗಳೇ ಅಧಿಕ : ಶಿಥಿಲವಾದ ಕಬ್ಬಿಣದ ಸರಳುಗಳು : ಹೊಂಡಗಳಿಂದ ಅಪಘಾತ ಭೀತಿ

ಅನಂತ ನಾಯಕ್ ಮುದ್ದೂರು ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮ ನಂಚಾರು ಹಲವು ಊರುಗಳನ್ನು ಸಂಪರ್ಕಿಸುತ್ತದೆ. ಈ ಊರಿನ ಸಮೀಪವೇ ಸೀತಾನದಿ ಹರಿಯುತ್ತಿದ್ದು, ಇದಕ್ಕೆ ಹಲವು ವರ್ಷಗಳ ಹಿಂದೆಯೇ ಸೇತುವೆ ನಿರ್ಮಿಸಲಾಗಿದೆ. ಹಲವು ವರ್ಷಗಳ ಹಿಂದೆ ಈ ಭಾಗದ ರಸ್ತೆಗಳೆಲ್ಲವೂ ಮೇಲ್ದರ್ಜೆಗೇರಿದ್ದು, ಆದರೆ ಈ ಸೇತುವೆ ಗುಣಮಟ್ಟ ಮಾತ್ರ ಕೆಡಲಾರಂಭಿಸಿದೆ. ಇತ್ತೀಚೆಗೆ ಸೇತುವೆಯ ಮೇಲ್ಪದರ ಕಿತ್ತು ಹೋಗಿದ್ದು, ಅಲ್ಲಲ್ಲಿ ಗುಂಡಿ ಕಾಣುತ್ತಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಸಾರ್ವಜನಿಕರ, ಕಾರ್ಖಾನೆಯ ಹಾಗೂ ಬೃಹತ್ ವಾಹನಗಳು ಈ ಸೇತುವೆಯನ್ನು ಅವಲಂಬಿಸಿದ್ದು, … Continue reading ನಂಚಾರು ಸೇತುವೆಯಲ್ಲಿ ಹೊಂಡಗಳೇ ಅಧಿಕ : ಶಿಥಿಲವಾದ ಕಬ್ಬಿಣದ ಸರಳುಗಳು : ಹೊಂಡಗಳಿಂದ ಅಪಘಾತ ಭೀತಿ