ನಮ್ಮೂರು-ನಮ್ಮ ಕೆರೆ ಫಲಪ್ರದ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಹಭಾಗಿತ್ವ; 525ಕ್ಕೂ ಹೆಚ್ಚು ಕೆರೆಗೆ ಕಾಯಕಲ್ಪ

| ನವೀನ್ ಬಿಲ್ಗುಣಿ ಶಿವಮೊಗ್ಗ ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಇದೀಗ ರಾಜ್ಯದೆಲ್ಲೆಡೆ ಕೆರೆಗಳ ಪುನಶ್ಚೇತನಕ್ಕೆ ನಾಂದಿ ಹಾಡಿದೆ. ವರ್ಷದಿಂದ ವರ್ಷಕ್ಕೆ ರೈತರ ಸಹಭಾಗಿತ್ವದಲ್ಲೇ ನೂರಾರು ಕೆರೆಗಳ ಹೂಳು ತೆಗೆಸುವ ಮೂಲಕ ಅಂತರ್ಜಲ ವೃದ್ಧಿಗೆ ಒತ್ತು ನೀಡಿದೆ. ಪ್ರಸಕ್ತ ವರ್ಷವೇ 500ಕ್ಕೂ ಹೆಚ್ಚು ಕೆರೆಗಳ ಪುನಶ್ಚೇತನಗೊಳಿಸುವ ಮೂಲಕ ‘ನಮ್ಮೂರು-ನಮ್ಮ ಕೆರೆ’ ಯೋಜನೆ ರಾಜ್ಯಾದ್ಯಂತ ಫಲಪ್ರದವಾಗಿದೆ. ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ದೂರದೃಷ್ಟಿಯಿಂದ ಆರಂಭವಾದ ಯೋಜನೆ ಇದೀಗ … Continue reading ನಮ್ಮೂರು-ನಮ್ಮ ಕೆರೆ ಫಲಪ್ರದ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಹಭಾಗಿತ್ವ; 525ಕ್ಕೂ ಹೆಚ್ಚು ಕೆರೆಗೆ ಕಾಯಕಲ್ಪ