ಹಳ್ಳಿಗೆ ನುಗ್ಗಿತು ನಮೀಬಿಯಾದಿಂದ ಬಂದ ಚಿರತೆ!

ಮಧ್ಯಪ್ರದೇಶ: ಭಾರತದಲ್ಲಿ ಸಂಪೂರ್ಣವಾಗಿ ಅಳಿದು ಹೋಗಿದ್ದ ಚಿರತೆ ಗಳನ್ನು ಪುನರುಜ್ಜೀವಿಸಲು ಪ್ರಧಾನಿ ಮೋದಿ ತಮ್ಮ ಹುಟ್ಟು ಹಬ್ಬದಂದು ನಮೀಬಿಯಾದಿಂದ ಬಂದ ಚಿರತೆಗಳನ್ನು ಭಾರತದ ಕಾಡಿನಲ್ಲಿ ಬಿಡುಗಡೆಗೊಳಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ನಮೀಬಿಯಾದಿಂದ ಬಂದಿದ್ದ ಚಿರತೆಗಳಲ್ಲಿ ಒಂದು ಈಗ ಹಳ್ಳಿಗೆ ನುಗ್ಗಿದೆ. ಇದನ್ನೂ ಓದಿ: ನಮೀಬಿಯಾದಿಂದ ತರಲಾಗಿದ್ದ ಚೀತಾ ಮೂತ್ರಪಿಂಡ ಸೋಂಕಿನಿಂದ ಮೃತ್ಯು ನಮೀಬಿಯಾದಿಂದ ತರಲಾದ ಚಿರತೆಗಳಲ್ಲಿ ಒಂದಾದ ಚೀತಾ ಓಬಾನ್, ಕುನೋ ರಾಷ್ಟ್ರೀಯ ಉದ್ಯಾನವನದಿಂದ 20 ಕಿಮೀ ದೂರದಲ್ಲಿರುವ ವಿಜಯಪುರದ ಝರ್ ಬರೋಡಾ ಗ್ರಾಮವನ್ನು ಪ್ರವೇಶಿಸಿದೆ. ಇದೀಗ … Continue reading ಹಳ್ಳಿಗೆ ನುಗ್ಗಿತು ನಮೀಬಿಯಾದಿಂದ ಬಂದ ಚಿರತೆ!