ಓಟಿಟಿಯ ಸದ್ಬಳಕೆ ಅಗತ್ಯ: ವಿಜಯವಾಣಿ ಕ್ಲಬ್ನಲ್ಲಿ ನಾಗತಿಹಳ್ಳಿ ಚಂದ್ರಶೇಖರ್..
ಹಾಳಾಗಿರುವ ಚಿತ್ರಮಂದಿರಗಳಲ್ಲಿ ಪ್ರದರ್ಶನ ವ್ಯವಸ್ಥೆಯನ್ನು ಉತ್ತಮಗೊಳಿಸಿದರೆ ಮಾತ್ರ ಓಟಿಟಿಗೆ ಸಮನಾಗಿ ನಿಲ್ಲಬಹುದು ಮತ್ತು ಚಿತ್ರಮಂದಿರಗಳಲ್ಲಿ ಚಿತ್ರ ನೋಡುವ ಸಂಸ್ಕೃತಿಯನ್ನು ಉಳಿಸಬಹುದು ಇದು ಹಿರಿಯ ನಿರ್ದೇಶಕ ಮತ್ತು ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಸ್ಪಷ್ಟ ಅಭಿಪ್ರಾಯ. ಶನಿವಾರ ಸಂಜೆ, ವಿಜಯವಾಣಿ ಕ್ಲಬ್ಹೌಸ್ ಸಂವಾದದಲ್ಲಿ ಓಟಿಟಿ ವೇದಿಕೆಗಳಿಂದ ಆಗುತ್ತಿರುವ ಪ್ರಯೋಜನ ಮತ್ತು ಅದರಿಂದ ಚಿತ್ರಮಂದಿರಗಳು ಎದುರಿಸುತ್ತಿರುವ ಸಮಸ್ಯೆ ಕುರಿತು ಅವರು ಸುದೀರ್ಘವಾಗಿ ಮಾತನಾಡಿದರು. ಈ ಸಂವಾದದಲ್ಲಿ ನಟ ವಸಿಷ್ಠ ಸಿಂಹ, ನಿರ್ದೇಶಕ ಟಿ.ಎನ್. ಸೀತಾರಾಮ್ ಪ್ರೊ.ಕೃಷ್ಣೇಗೌಡ ಸೇರಿ ಹಲವು ಗಣ್ಯರು … Continue reading ಓಟಿಟಿಯ ಸದ್ಬಳಕೆ ಅಗತ್ಯ: ವಿಜಯವಾಣಿ ಕ್ಲಬ್ನಲ್ಲಿ ನಾಗತಿಹಳ್ಳಿ ಚಂದ್ರಶೇಖರ್..
Copy and paste this URL into your WordPress site to embed
Copy and paste this code into your site to embed