ವಿಜಯವಾಣಿವಿಜಯವಾಣಿ
  • ನ್ಯೂಸ್
    • ರಾಜ್ಯ
    • ದೇಶ
    • ವಿದೇಶ
  • ಕೇಂದ್ರ ಬಜೆಟ್
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಮೈಸೂರು
    • ಮಂಡ್ಯ
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ವಾಣಿಜ್ಯ
  • ಸಿನಿಮಾ
    • ಸ್ಯಾಂಡಲ್ವುಡ್
    • ಬಾಲಿವುಡ್
    • ಟಾಲಿವುಡ್
    • ಸಿನಿವಾಣಿ
    • ಕಿರುತೆರೆ
  • ಕ್ರೀಡೆ
  • ಲೈಫ್‌ಸ್ಟೈಲ್
    • ಆರೋಗ್ಯ
    • ಫ್ಯಾಷನ್
    • ಸೌಂದರ್ಯ
    • ಮನೆ ಮದ್ದು
    • ಆಹಾರ
  • Face 2 Face
  • ಜ್ಯೋತಿಷ್ಯ
    • ದಿನ ಭವಿಷ್ಯ
    • ವಾರ ಭವಿಷ್ಯ
  • ಅಂಕಣ
    • ಧರ್ಮದರ್ಶನ – ಡಾ. ವೀರೇಂದ್ರ ಹೆಗ್ಗಡೆ
    • ಅಮೃತಧಾರೆ – ಸದ್ಗುರು
    • ಜಗದಗಲ – ಪ್ರೇಮಶೇಖರ
    • ವಿವೇಕಧಾರೆ – ಸ್ವಾಮಿ ವೀರೇಶಾನಂದ ಸರಸ್ವತಿ
    • ಭವದ ಬೆಳಗು – ಡಾ.ಮಲ್ಲೇಪುರಂ ಜಿ. ವೆಂಕಟೇಶ್‌
    • ಸವ್ಯಸಾಚಿ – ರಾಘವೇಂದ್ರ ಗಣಪತಿ
    • ದಿಕ್ಸೂಚಿ – ನಾಗರಾಜ ಇಳೆಗುಂಡಿ
    • ಸಂಸ್ಕೃತಿ ಸಿಂಚನ – ಸದ್ಗುರು ಮಧುಸೂದನ ಸಾಯಿ
    • ಪ್ರೇರಣೆ – ಡಾ.ಕೆ.ಪಿ.ಪುತ್ತೂರಾಯ
    • ಆ ಕ್ಷಣ – ಡಿ.ವಿ. ಗುರುಪ್ರಸಾದ್
    • ಜರೂರ್ ಮಾತು – ರವೀಂದ್ರ ದೇಶ್​ವುುಖ್
  • NRI ಸುದ್ದಿಗಳು
  • ಬುಕ್ ಟಾಕ್
  • e – Paper
  • Contact Us
Search
Font ResizerAa
ವಿಜಯವಾಣಿವಿಜಯವಾಣಿ
Font ResizerAa
  • ನ್ಯೂಸ್
  • ಕೇಂದ್ರ ಬಜೆಟ್
  • ಜಿಲ್ಲೆ
  • ವಾಣಿಜ್ಯ
  • ಸಿನಿಮಾ
  • ಕ್ರೀಡೆ
  • ಲೈಫ್‌ಸ್ಟೈಲ್
  • Face 2 Face
  • ಜ್ಯೋತಿಷ್ಯ
  • ಅಂಕಣ
  • NRI ಸುದ್ದಿಗಳು
  • ಬುಕ್ ಟಾಕ್
  • e – Paper
  • Contact Us
Search
  • ನ್ಯೂಸ್
    • ರಾಜ್ಯ
    • ದೇಶ
    • ವಿದೇಶ
  • ಕೇಂದ್ರ ಬಜೆಟ್
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಮೈಸೂರು
    • ಮಂಡ್ಯ
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ವಾಣಿಜ್ಯ
  • ಸಿನಿಮಾ
    • ಸ್ಯಾಂಡಲ್ವುಡ್
    • ಬಾಲಿವುಡ್
    • ಟಾಲಿವುಡ್
    • ಸಿನಿವಾಣಿ
    • ಕಿರುತೆರೆ
  • ಕ್ರೀಡೆ
  • ಲೈಫ್‌ಸ್ಟೈಲ್
    • ಆರೋಗ್ಯ
    • ಫ್ಯಾಷನ್
    • ಸೌಂದರ್ಯ
    • ಮನೆ ಮದ್ದು
    • ಆಹಾರ
  • Face 2 Face
  • ಜ್ಯೋತಿಷ್ಯ
    • ದಿನ ಭವಿಷ್ಯ
    • ವಾರ ಭವಿಷ್ಯ
  • ಅಂಕಣ
    • ಧರ್ಮದರ್ಶನ – ಡಾ. ವೀರೇಂದ್ರ ಹೆಗ್ಗಡೆ
    • ಅಮೃತಧಾರೆ – ಸದ್ಗುರು
    • ಜಗದಗಲ – ಪ್ರೇಮಶೇಖರ
    • ವಿವೇಕಧಾರೆ – ಸ್ವಾಮಿ ವೀರೇಶಾನಂದ ಸರಸ್ವತಿ
    • ಭವದ ಬೆಳಗು – ಡಾ.ಮಲ್ಲೇಪುರಂ ಜಿ. ವೆಂಕಟೇಶ್‌
    • ಸವ್ಯಸಾಚಿ – ರಾಘವೇಂದ್ರ ಗಣಪತಿ
    • ದಿಕ್ಸೂಚಿ – ನಾಗರಾಜ ಇಳೆಗುಂಡಿ
    • ಸಂಸ್ಕೃತಿ ಸಿಂಚನ – ಸದ್ಗುರು ಮಧುಸೂದನ ಸಾಯಿ
    • ಪ್ರೇರಣೆ – ಡಾ.ಕೆ.ಪಿ.ಪುತ್ತೂರಾಯ
    • ಆ ಕ್ಷಣ – ಡಿ.ವಿ. ಗುರುಪ್ರಸಾದ್
    • ಜರೂರ್ ಮಾತು – ರವೀಂದ್ರ ದೇಶ್​ವುುಖ್
  • NRI ಸುದ್ದಿಗಳು
  • ಬುಕ್ ಟಾಕ್
  • e – Paper
  • Contact Us
Follow US

ಎನ್. ಆರ್. ಕ್ಷೇತ್ರದ ಇ-ಖಾತಾ ಅಭಿಯಾನಕ್ಕೆ ಚಾಲನೆ

  • 18/04/2025
  • 9:04 pm
SHARE

ಮೈಸೂರು: ಎನ್.ಆರ್.ಕ್ಷೇತ್ರದ ಇ-ಖಾತಾ ಅಭಿಯಾನಕ್ಕೆ ನಗರಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ತನ್ವೀರ್‌ಸೇಠ್ ಮಾತನಾಡಿ, ಇ-ಖಾತೆಯ ಮೂಲಕ ತಮ್ಮ ಸಂಪೂರ್ಣವಾದ ಮಾಹಿತಿಯನ್ನು ಕ್ರೋಡೀಕರಿಸಲು ಸಾಧ್ಯವಾಗುತ್ತದೆ. ಇದನ್ನು ಯಾರಿಂದಲೂ ನಕಲು ಮಾಡಲು ಅಥವಾ ತಿದ್ದುವುದಕ್ಕೆ ಸಾಧ್ಯವಿಲ್ಲ ಎಂದರು.
ರಾಜ್ಯ ಸರ್ಕಾರವೂ ಸಹ ಮಾರಾಟ ಮಾಡುವ ಆಸ್ತಿಗಳು ಕಡ್ಡಾಯವಾಗಿ ಇ-ಖಾತೆ ಮಾಡಿಸಬೇಕಿದೆ. ಹಾಗಾಗಿ ಆಸ್ತಿ ಮಾರುವವರಿಗೆ ಇ-ಖಾತೆ ಮಾಡಿಸಿಕೊಳ್ಳುವ ಆತುರ ಇರುತ್ತದೆ. ಆದರೆ, ಯಾರಿಗೆ ಆತುರ ಇಲ್ಲವೋ ಅಂತಹವರು ತಮ್ಮ ಆಸ್ತಿಯ ಸುರಕ್ಷತೆಯಿಂದ ಕ್ರಮಬದ್ಧವಾಗಿ ಅರ್ಜಿಯನ್ನು ಹಾಕಿ ಇ-ಖಾತೆಯನ್ನು ಮಾಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಇ-ಖಾತೆಗೆ ಅರ್ಜಿ ಸಲ್ಲಿಸಿದ ಬಳಿಕ ಬೇಗ ಆಗಬೇಕು ಎಂದು ಯಾರೂ ಒತ್ತಡ ತರಬೇಡಿ. ಸಾಮಾನ್ಯವಾಗಿ ಕಚೇರಿಗಳಲ್ಲಿ ಒತ್ತಡ ಇರುತ್ತದೆ. ಅದನ್ನು ತಾಳ್ಮೆಯಿಂದ ಮಾಡಿಕೊಳ್ಳಬೇಕು. ಅಧಿಕಾರಿಗಳೂ ಸಹ ಬಂದಂತಹ ಅರ್ಜಿಯ ಜ್ಯೇಷ್ಠತೆ ಆಧಾರದ ಮೇಲೆ ಕೆಲಸ ಮಾಡಬೇಕು ಎಂದರು.
ನಗರಪಾಲಿಕೆಯಿಂದ ಕಂದಾಯ ವಸೂಲಾತಿ ಆಂದೋಲನ ಮಾಡುವ ಸಂದರ್ಭದಲ್ಲಿ ಯಾವ ಆಸ್ತಿಗೆ ಇ-ಖಾತೆ ಮಾಡಲಾಗಿದೆಯೋ ಅದನ್ನು ಗುರುತಿಸಿ ಯಾವ ಮಾಲೀಕರು ಇ-ಖಾತೆ ಮಾಡಿಸಿಕೊಂಡಿಲ್ಲವೋ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಎನ್.ಆರ್.ನಲ್ಲಿ ಕಂದಾಯ ವಸೂಲಿ ಮಾಡಿ:
ಎನ್.ಆರ್.ಕ್ಷೇತ್ರ ಹೊರತುಪಡಿಸಿ ಬೇರೆ ಕ್ಷೇತ್ರದಲ್ಲಿ ಕಂದಾಯ ವಸೂಲಾತಿ ಆಗುತ್ತಿದೆ. ಆದರೆ ನನ್ನ ಕ್ಷೇತ್ರದಲ್ಲಿ ಆಸ್ತಿ ವಸೂಲಾತಿ ಮಾಡುವ ಪ್ರಕರಣಗಳು ಕಡಿಮೆ ಆಗುತ್ತಿದೆ. ಇದನ್ನು ಆಯುಕ್ತರು ಗಮನಿಸಬೇಕು ಎಂದರು.
ಪ್ರತಿ ವರ್ಷ ಕಂದಾಯ ಪಾವತಿಸುವುದು ಕಡ್ಡಾಯವಾಗಿದೆ. ಯಾರು ಕಂದಾಯ ಪಾವತಿ ಮಾಡುತ್ತಿಲ್ಲವೋ ಅಂತಹವರಿಗೆ ಸೂಚನೆ ನೀಡಿ ಕಂದಾಯ ಪಾವತಿಸುವಂತೆ ಮಾಡಬೇಕು ಎಂದು ಹೇಳಿದರು.
ಬಿ-ಖಾತೆಯಲ್ಲಿ ಗೊಂದಲ:
ಬಿ-ಖಾತೆ ಮಾಡುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿವೆ. ನಮ್ಮಲ್ಲಿ ಸಾಕಷ್ಟು ಅನಧಿಕೃತ ಬಡಾವಣೆಗಳಿವೆ. ಆ ಬಡಾವಣೆಯ ನಿವಾಸಿಗಳು ಖಾತೆ ಆದರೆ ಸಾಕು ಎಂದು ಕಾಯುತ್ತಿದ್ದಾರೆ. ಇದರ ಬಗ್ಗೆ ಇಲಾಖೆಗಳಿಂದ, ನಗರಪಾಲಿಕೆಯಿಂದ ಯಾವುದೇ ರೀತಿಯ ಸ್ಪಷ್ಟತೆ ಬಂದಿಲ್ಲ ಎಂದು ಗಮನಕ್ಕೆ ತಂದರು.
ಉಪನೋಂದಣಾಕಾರಿಗಳ ಕಚೇರಿಯಲ್ಲಿ ನೋಂದಾಯಿತ ಆಸ್ತಿಗಳಿಗೆ ಮಾತ್ರ ಬಿ-ಖಾತೆ ನೀಡುತ್ತಿದ್ದಾರೆ. ಆದರೆ 5, 10 ರೂ. ಛಾಪ ಕಾಗದ ಮೇಲೆ ವಹಿವಾಟು ಮಾಡಿ ಮನೆ ನಿರ್ಮಾಣ ಮಾಡಿಕೊಂಡಿರುವವರಿಗೆ ಬಿ-ಖಾತೆ, ಎ-ಖಾತೆ ಏನೂ ಕೊಡಲು ಆಗುತ್ತಿಲ್ಲ ಎಂದರು.
ನಗರ ಪಾಲಿಕೆ ಆಯುಕ್ತ ಷೇಕ್ ತನ್ವೀರ್ ಆಸೀಫ್ ಮಾತನಾಡಿ, ಬಿ-ಖಾತಾ ಆಂದೋಲನ ಹಾಗೂ ಇ-ಆಸ್ತಿ ಆಂದೋಲನವನ್ನು ಅತ್ಯಂತ ವೇಗವಾಗಿ ಮಾಡುತ್ತಿದ್ದೇವೆ. ಕಳೆದ ಎರಡು ತಿಂಗಳಲ್ಲಿ 10 ಸಾವಿರಕ್ಕೂ ಹೆಚ್ಚು ಇ-ಆಸ್ತಿಗಳನ್ನು ಜನರಿಗೆ ಹಂಚಿದ್ದೇವೆ ಎಂದು ವಿವರಿಸಿದರು.
ಮೂರು ವಲಯಗಳಲ್ಲಿ 54 ಸಾವಿರಕ್ಕೂ ಹೆಚ್ಚು ಅಧಿಕೃತ ಆಸ್ತಿಗಳಿದ್ದವು. ಅವುಗಳಲ್ಲಿ 10 ಸಾವಿರಕ್ಕೂ ಹೆಚ್ಚು ಆಸ್ತಿಗಳಿಗೆ ಇ-ಖಾತೆ ನೀಡಲಾಗಿದೆ ಎಂದು ತಿಳಿಸಿದರು.

blank
TAGGED:N. R. constituency e-account campaign launchedಎನ್. ಆರ್. ಕ್ಷೇತ್ರದ ಇ-ಖಾತಾ ಅಭಿಯಾನಕ್ಕೆ ಚಾಲನೆ
Share This Article
Facebook Twitter Copy Link Print
What do you think?
Love0
Joy0
Surprise0
Sad0
Happy0

You Might Also Like

Hyderabad
Featuredದೇಶವಿಜಯವಾಣಿ ಸುದ್ದಿಜಾಲವೆಬ್‌ಡೆಸ್ಕ್

ಅಗ್ನಿ ಅವಘಡದಲ್ಲಿ ಮದುವೆಗೆ ಬಂದಿದ್ದ ಎಂಟು ಮಕ್ಕಳು ಸೇರಿ ಒಂದೇ ಕುಟುಂಬದ 17 ಮಂದಿ ದುರಂತ ಸಾವು | Hyderabad

19/05/2025 12:30 PM
Fish
Featuredಲೈಫ್​ಟ್ರೆಂಡ್ಲೈಫ್‌ಸ್ಟೈಲ್ವಿಜಯವಾಣಿ ಸುದ್ದಿಜಾಲವೆಬ್‌ಡೆಸ್ಕ್ಹೆಲ್ತ್ & ಲೈಫ್ ಸ್ಟೈಲ್

ಮೀನು, ಮೊಸರನ್ನು ಒಟ್ಟಿಗೆ ತಿನ್ನುತ್ತೀರಾ? ಹಾಗಾದ್ರೆ ಈ ಸಮಸ್ಯೆ ಬರಬಹುದು ಎಚ್ಚರ! Fish

19/05/2025 11:43 AM
Surat
Featuredದೇಶವಿಜಯವಾಣಿ ಸುದ್ದಿಜಾಲವೆಬ್‌ಡೆಸ್ಕ್

ಇಬ್ಬರನ್ನು ಮದುವೆ ಆಗೋದು ಅವ್ರ ಸಂಪ್ರದಾಯವಂತೆ, ಹಾಗಾಗಿ ವರ ಮಾಡಿದ್ದೇನು ಗೊತ್ತಾ? |Surat

19/05/2025 10:59 AM
Indian Mangoes
ವಿಜಯವಾಣಿ ಸುದ್ದಿಜಾಲFeaturedದೇಶವೆಬ್‌ಡೆಸ್ಕ್

ಭಾರತದ ಮಾವಿನಹಣ್ಣುಗಳನ್ನು ತಿರಸ್ಕರಿಸಿದ ಅಮೆರಿಕ! 4.2 ಕೋಟಿ ರೂ. ನಷ್ಟ, ಕಾರಣ ಹೀಗಿದೆ… Indian Mangoes

19/05/2025 7:48 AM
Previous Next
Fish

ಮೀನು, ಮೊಸರನ್ನು ಒಟ್ಟಿಗೆ ತಿನ್ನುತ್ತೀರಾ? ಹಾಗಾದ್ರೆ ಈ ಸಮಸ್ಯೆ ಬರಬಹುದು ಎಚ್ಚರ! Fish

Fish: ಸಂಡೇ ಬಂತೆಂದರೆ ಸಾಕು ಸಾಮಾನ್ಯವಾಗಿ ಅನೇಕರ ಮನೆಯಲ್ಲಿ ಮೀನು, ಚಿಕನ್​​ ತಪ್ಪಿಸುವುದೇ ಇಲ್ಲ. ಕೆಲವರು…

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿದರೆ ಸಾಕು ಎಲ್ಲಾ ನೋವು ಮಾಯ! bitter gourd juice

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿದರೆ ಸಾಕು ಎಲ್ಲಾ ನೋವು ಮಾಯ! bitter gourd juice

bitter gourd juice :  ಯೂರಿಕ್ ಆಮ್ಲದ ಮಟ್ಟ ಹೆಚ್ಚಾದಾಗ, ದೇಹದ ಕೀಲುಗಳಲ್ಲಿ ನೋವು ಪ್ರಾರಂಭವಾಗುತ್ತದೆ.…

ವಾರದ ಯಾವ ದಿನ ಯಾವ ದೇವರನ್ನು ಪೂಜಿಸಬೇಕೆಂದು ನಿಮಗೆ ತಿಳಿದಿದೆಯೇ? Weekly Worship Guide

ವಾರದ ಯಾವ ದಿನ ಯಾವ ದೇವರನ್ನು ಪೂಜಿಸಬೇಕೆಂದು ನಿಮಗೆ ತಿಳಿದಿದೆಯೇ? Weekly Worship Guide

Weekly Worship Guide : ದೇವರ ಆರಾಧನೆಯು ಜೀವನದಲ್ಲಿ ವಿಶೇಷವಾಗಿ ಪ್ರಮುಖ ಸ್ಥಾನವನ್ನು ಹೊಂದಿದೆ. ಪ್ರತಿದಿನ…

Previous Next
  • Today's Top News
  • Featured News
  • Entertainment
  • Sports
  • Sitemap
ವಿಜಯವಾಣಿವಿಜಯವಾಣಿ
Welcome Back!

Sign in to your account

Username or Email Address
Password

Lost your password?