ಹಿಂದೆ ಸರಿಯೋ ಮಾತೇ ಇಲ್ಲ… ಯಶ್​ ಅಭಿಮಾನಿಗಳ ಆಕ್ರೋಶದ ಬೆಂಕಿಗೆ ತುಪ್ಪ ಸುರಿದ ವೆಂಕಟೇಶ್​ ಹೇಳಿಕೆ

ಹೈದರಾಬಾದ್​: ಸಿನಿ ದುನಿಯಾದಲ್ಲಿ ಭರ್ಜರಿಯಾಗಿ ಸದ್ದು ಮಾಡಿದ್ದ ಕೆಜಿಎಫ್​ ಚಾಪ್ಟರ್​ 1 ಮತ್ತು ಚಾಪ್ಟರ್​ 2 ಸಿನಿಮಾ ಮತ್ತೊಮ್ಮೆ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಟಾಲಿವುಡ್​ ಯುವ ನಿರ್ದೇಶಕ ವೆಂಕಟೇಶ್​ ಮಹಾ ಅವರು ಕೆಜಿಎಫ್​ ಸಿನಿಮಾ ಕುರಿತು ಆಡಿರುವ ಮಾತುಗಳು ನಟ ಯಶ್ ಮತ್ತು ಕೆಜಿಎಫ್​ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೆಂಕಟೇಶ್​ ವಿರುದ್ಧ ಹರಿಹಾಯ್ದಿರುವ ಯಶ್​ ಅಭಿಮಾನಿಗಳು ಕ್ಷಮೆ ಕೋರುವಂತೆ ಆಗ್ರಹಿಸುತ್ತಿದ್ದಾರೆ. ಆದರೆ, ವೆಂಕಟೇಶ್​ ಕ್ಷಮೆ ಕೋರಲು ನಿರಾಕರಿಸಿದ್ದಾರೆ. ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನವೊಂದರಲ್ಲಿ ವೆಂಕಟೇಶ್​ … Continue reading ಹಿಂದೆ ಸರಿಯೋ ಮಾತೇ ಇಲ್ಲ… ಯಶ್​ ಅಭಿಮಾನಿಗಳ ಆಕ್ರೋಶದ ಬೆಂಕಿಗೆ ತುಪ್ಪ ಸುರಿದ ವೆಂಕಟೇಶ್​ ಹೇಳಿಕೆ