ಬಿಜೆಪಿ ನಾಯಕನ ಮೇಲೆ ಮುಸ್ಲಿಂ ಕುಟುಂಬ ಸಿಟ್ಟಿಗೆದ್ದಿದ್ದ ಪ್ರಕರಣ ಇದು!
‘‘ಇಂದು ಅಧಿಕ ಕಾಣುತ್ತಿರುವ ಆಧುನಿಕ ಪ್ರಚಾರ ಮಾಧ್ಯಮಗಳು ಕಾಣಿಸಿಕೊಳ್ಳದ ಕಾಲ ಅದು. ಸಾಮಾಜಿಕ ಜಾಲತಾಣಗಳು ಹೆಚ್ಚಾಗಿ ಇರಲಿಲ್ಲ. ಮತದಾರರ ಮನೆಮನೆ ಮತ್ತು ವೈಯಕ್ತಿಕ ಭೇಟಿಗೆ ಅಧಿಕ ಮಹತ್ವ ನೀಡಲಾಗುತ್ತಿತ್ತು. ಚುನಾವಣೆ ಸಂದರ್ಭ ಮುಂಜಾನೆ 6.30ರಿಂದ ರಾತ್ರಿ ಸುಮಾರು 9 ಗಂಟೆ ತನಕ ದಿನಂಪ್ರತಿ 30 ಕಿ.ಮೀ. ತನಕ ಪಕ್ಷದ ಕಾರ್ಯಕರ್ತರ ಜತೆ ನಡೆಯುತ್ತಿದ್ದೆ….’’ ಇದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 1994ರಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಮಾಜಿ ಶಾಸಕ ಎನ್.ಯೋಗೀಶ್ ಭಟ್ ಅವರು … Continue reading ಬಿಜೆಪಿ ನಾಯಕನ ಮೇಲೆ ಮುಸ್ಲಿಂ ಕುಟುಂಬ ಸಿಟ್ಟಿಗೆದ್ದಿದ್ದ ಪ್ರಕರಣ ಇದು!
Copy and paste this URL into your WordPress site to embed
Copy and paste this code into your site to embed