ಸದ್ಗುರು ಸಮ್ಮುಖದಲ್ಲಿ ಶಿವರಾತ್ರಿ ಸಂಭ್ರಮ; ಆದಿಯೋಗಿ ಸನ್ನಿಧಿಯಲ್ಲಿ ಸಂಗೀತಮಯ ಆಚರಣೆ-ಜಾಗರಣೆ
ಬೆಂಗಳೂರು: ಮಹಾಶಿವರಾತ್ರಿ ಅಂಗವಾಗಿ ತಮಿಳುನಾಡಿನ ಕೊಯಮತ್ತೂರಿನ ಆದಿಯೋಗಿ ಸನ್ನಿಧಿಯಲ್ಲಿ ಈಶ ಫೌಂಡೇಷನ್ ವತಿಯಿಂದ ಸಂಗೀತ ಮತ್ತು ನೃತ್ಯ ಪ್ರದರ್ಶನ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರೊನಾ ನೆಗೆಟಿವ್ ವರದಿ ತರುವುದನ್ನು ಕಡ್ಡಾಯಗೊಳಿಸಲಾಗಿತ್ತು. ಸೋಂಕಿನ ಭಯದ ನಡುವೆಯೂ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಸದ್ಗುರು ಅವರು ಎಲ್ಲರನ್ನೂ ಉತ್ಸಾಹಭರಿತವಾಗಿ ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅದಕ್ಕೂ ಮುನ್ನ ಈಶ ಯೋಗ ಕೇಂದ್ರದಲ್ಲಿ ಲಿಂಗ ಭೈರವಿ ಮಹಾಯಾತ್ರೆ … Continue reading ಸದ್ಗುರು ಸಮ್ಮುಖದಲ್ಲಿ ಶಿವರಾತ್ರಿ ಸಂಭ್ರಮ; ಆದಿಯೋಗಿ ಸನ್ನಿಧಿಯಲ್ಲಿ ಸಂಗೀತಮಯ ಆಚರಣೆ-ಜಾಗರಣೆ
Copy and paste this URL into your WordPress site to embed
Copy and paste this code into your site to embed