ಗಂಡನ ಕೊಂದಳು, ಸಾವಿಗೆ ಕೋವಿಡ್ ಕಾರಣ ಎಂದಳು…!
ನವದೆಹಲಿ: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳ ತನ್ನ ಪ್ರಿಯಕರನ ಜತೆಗೂಡಿ ಪತಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ. ಆತನ ಸಾವಿನ ಬಗ್ಗೆ ಅಕ್ಕಪಕ್ಕದವರು ಅನುಮಾನ ವ್ಯಕ್ತಪಡಿಸಿದಾಗ ಇದಕ್ಕೆ ಕರೊನಾ ಸೋಂಕು ಕಾರಣ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾಳೆ. ದೆಹಲಿಯ ಅಶೋಕ್ ವಿಹಾರದಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡಿದ್ದ ಶರತ್ ದಾಸ್ (46) ಕೊಲೆಯಾದವನು. ಅನಿತಾ (30) ಮತ್ತು ಆಕೆಯ ಪ್ರಿಯಕರ ಸಂಜಯ್ ಕೊಲೆ ಮಾಡಿದವರು. ಏಪ್ರಿಲ್ 30ರ ರಾತ್ರಿವರೆಗೂ ಆರೋಗ್ಯವಾಗಿದ್ದ ಶರತ್ ದಾಸ್, ರಾತ್ರಿ ವೇಳೆಗೆ ಕರೊನಾ ಸೋಂಕು … Continue reading ಗಂಡನ ಕೊಂದಳು, ಸಾವಿಗೆ ಕೋವಿಡ್ ಕಾರಣ ಎಂದಳು…!
Copy and paste this URL into your WordPress site to embed
Copy and paste this code into your site to embed