ಚಿಕನ್ ಬಿಲ್ ವಿಚಾರವಾಗಿ ಶುರುವಾದ ಗಲಾಟೆ; ಸಿಎಂ ಕಚೇರಿ ಸಿಬ್ಬಂದಿ ಕೊಲೆಯಲ್ಲಿ ಅಂತ್ಯ
ಮುಂಬೈ: ಚಿಕನ್ ತಂದೂರಿ ಬಿಲ್ ಸೆಟಲ್ ಮಾಡುವ ವಿಚಾರವಾಗಿ ಶುರುವಾದ ಗಲಾಟೆ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಹಾರಾಷ್ಟ್ರದ ಮುಲುಂಡ್ನಲ್ಲಿ ನಡೆದಿದೆ. ಮೃತರನ್ನು ಅಕ್ಷಯ್ ವಾರ್ವೇಕರ್ (30) ಎಂದು ಗುರುತಿಸಲಾಗಿದ್ದು, ಇವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ. ಘಟನೆ ಸಂಬಂಧ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಇಮ್ರಾನ್ ಮಹಮೂದ್ ಖಾನ್ (27), ಸಲೀಂ ಮಹಮೂದ್ ಖಾನ್ (29), ಫಾರೂಕ್ ಗಫರ್ ಬಗ್ವಾನ್ (38), ನೌಶದ್ … Continue reading ಚಿಕನ್ ಬಿಲ್ ವಿಚಾರವಾಗಿ ಶುರುವಾದ ಗಲಾಟೆ; ಸಿಎಂ ಕಚೇರಿ ಸಿಬ್ಬಂದಿ ಕೊಲೆಯಲ್ಲಿ ಅಂತ್ಯ
Copy and paste this URL into your WordPress site to embed
Copy and paste this code into your site to embed