ಚಿಕನ್​ ಬಿಲ್​ ವಿಚಾರವಾಗಿ ಶುರುವಾದ ಗಲಾಟೆ; ಸಿಎಂ ಕಚೇರಿ ಸಿಬ್ಬಂದಿ ಕೊಲೆಯಲ್ಲಿ ಅಂತ್ಯ

ಮುಂಬೈ: ಚಿಕನ್​ ತಂದೂರಿ ಬಿಲ್​ ಸೆಟಲ್​ ಮಾಡುವ ವಿಚಾರವಾಗಿ ಶುರುವಾದ ಗಲಾಟೆ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಹಾರಾಷ್ಟ್ರದ ಮುಲುಂಡ್​ನಲ್ಲಿ​ ನಡೆದಿದೆ. ಮೃತರನ್ನು ಅಕ್ಷಯ್​ ವಾರ್ವೇಕರ್ (30)​ ಎಂದು ಗುರುತಿಸಲಾಗಿದ್ದು, ಇವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ. ಘಟನೆ ಸಂಬಂಧ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಇಮ್ರಾನ್​ ಮಹಮೂದ್​ ಖಾನ್​ (27), ಸಲೀಂ ಮಹಮೂದ್ ಖಾನ್ (29), ಫಾರೂಕ್ ಗಫರ್ ಬಗ್ವಾನ್ (38), ನೌಶದ್​ … Continue reading ಚಿಕನ್​ ಬಿಲ್​ ವಿಚಾರವಾಗಿ ಶುರುವಾದ ಗಲಾಟೆ; ಸಿಎಂ ಕಚೇರಿ ಸಿಬ್ಬಂದಿ ಕೊಲೆಯಲ್ಲಿ ಅಂತ್ಯ