ಮುಂಡ್ಕೂರು ರಾಮದಾಸ್ ಕಾಮತ್ ಆತ್ಮಹತ್ಯೆ ಪ್ರಕರಣ ಎಸಿಪಿ ನೇತೃತ್ವದಲ್ಲಿ ಮುಂದುವರಿದ ತನಿಖೆ

ಮಂಗಳೂರು: ಉದ್ಯಮಿ ಮುಂಡ್ಕೂರು ರಾಮದಾಸ್ ಕಾಮತ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ಕೇಂದ್ರ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ಮುಂದುವರಿದಿದೆ. ಅವರ ಉದ್ಯಮ ವಲಯ, ಕುಟುಂಬ ವರ್ಗ ಮೊದಲಾದ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆ.17ರಂದು ರಥಬೀದಿಯ ಫ್ಲಾೃಟ್‌ನಲ್ಲಿ ರಾಮದಾಸ್ ಕಾಮತ್ ಅವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಘಟನೆಯ ಮೂರು ದಿನಗಳ ಅನಂತರ ಆತ್ಮಹತ್ಯೆಯ ಕಾರಣದ ಕುರಿತಾಗಿ ಅನುಮಾನ ವ್ಯಕ್ತಪಡಿಸಿ ಮಾಹಿತಿಗಳು ಬಂದವು. ಈ ಹಿನ್ನೆಲೆಯಲ್ಲಿ ಕೂಡಲೇ … Continue reading ಮುಂಡ್ಕೂರು ರಾಮದಾಸ್ ಕಾಮತ್ ಆತ್ಮಹತ್ಯೆ ಪ್ರಕರಣ ಎಸಿಪಿ ನೇತೃತ್ವದಲ್ಲಿ ಮುಂದುವರಿದ ತನಿಖೆ