‘ಕ್ಷೇತ್ರಕ್ಕೆ ಅಪ್ಪ ಮಕ್ಕಳು ಏನ್ಮಾಡಿದಾರೆ?’ ಶಾಸಕ ಹಾಗೂ ಸಂಸದರ ವಿರುದ್ದ ಬುಸುಗುಟ್ಟಿದ ಎಂಟಿಬಿ ನಾಗರಾಜ್

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ರಾಜಕೀಯ ಜಿದ್ದಾಜಿದ್ದಿ ಕ್ಷೇತ್ರವಾಗಿಯೇ ಗುರುತಿಸಿಕೊಂಡಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದ ಪ್ರಭಾವಿ ಸಚಿವ ಎಂಟಿಬಿ ನಾಗರಾಜ್ ಮತ್ತೊಮ್ಮೆ ಬುಸುಗುಟ್ಟಿದ್ದಾರೆ. ಅಪ್ಪ ಮಗ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಬಹಿರಂಗವಾಗಿ ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಶಾಸಕ ಶರತ್ ಬಚ್ಚೇಗೌಡ ಹಾಗೂ ಸಂಸದ ಬಿ.ಎನ್. ಬಚ್ವೇಗೌಡರ ಕಾಲೆಳೆದಿದ್ದಾರೆ. ಜಡಿಗೇಯ ಹೋಬಳಿ ವಾಗಟ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ಗ್ರಾಮಸ್ಥರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಮರು ಚುನಾವಣೆಯಲ್ಲಿ ನಾನು ಸೋತರೂ ಕ್ಷೇತ್ರದ ಜನರ ಸೇವೆಯನ್ನು … Continue reading ‘ಕ್ಷೇತ್ರಕ್ಕೆ ಅಪ್ಪ ಮಕ್ಕಳು ಏನ್ಮಾಡಿದಾರೆ?’ ಶಾಸಕ ಹಾಗೂ ಸಂಸದರ ವಿರುದ್ದ ಬುಸುಗುಟ್ಟಿದ ಎಂಟಿಬಿ ನಾಗರಾಜ್