ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಭೂಅಸ್ತ್ರ ಬಿಟ್ಟ ಎಂಟಿಬಿ ನಾಗರಾಜ್!
ಹೊಸಕೋಟೆ: ಶರತ್ ಬಚ್ಚೇಗೌಡ ಕೇವಲ 8 ತಿಂಗಳ ಎಂಎಲ್ಎ, ನಾನು 40 ವರ್ಷದ ರಾಜಕಾರಣದಲ್ಲಿ ನಾಲ್ಕು ಭಾರಿ ಎಂಎಲ್ಎ ಆಗಿ ಒಂದು ಭಾರಿ ಸಚಿವನಾಗಿದ್ದೇನೆ. ಬಚ್ಚೇಗೌಡ ಕುಟುಂಬಕ್ಕಿಂತ ನಾನು 10 ಪಟ್ಟು ಶ್ರೀಮಂತ. ರಾಜಕೀಯದಲ್ಲಿ ಹಣ ಮಾಡುವ ಆಸೆ ನನಗಿಲ್ಲ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ. ಬಚ್ಚೇಗೌಡ ಕುಟುಂಬದವರು ಅಧಿಕಾರವನ್ನು ಸ್ವಾರ್ಥಕ್ಕೆ ಬಳಸಿಕೊಂಡು ಬರುತ್ತಿದ್ದಾರೆ. ಶಾಂತನಪುರದಲ್ಲಿ ಸರ್ಕಾರಿ ಜಾಗ ಮತ್ತು ಸ್ಮಶಾನ ಜಾಗವನ್ನು ಶರತ್ ಬಚ್ಚೇಗೌಡ ಹಾಗೂ ಅವರ ಕುಟುಂಬ ಅಕ್ರಮವಾಗಿ ತಮ್ಮ … Continue reading ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಭೂಅಸ್ತ್ರ ಬಿಟ್ಟ ಎಂಟಿಬಿ ನಾಗರಾಜ್!
Copy and paste this URL into your WordPress site to embed
Copy and paste this code into your site to embed