ತರಬೇತಿ ಶಿಬಿರಕ್ಕೆ ಧೋನಿಗೆ ಸಿಗುವುದೇ ಛಾನ್ಸ್ ?

ನವದೆಹಲಿ: ಹಂತ ಹಂತವಾಗಿ ಲಾಕ್‌ಡೌನ್ ಸಡಿಲಿಕೆಯಾಗುತ್ತಿರುವುದರಿಂದ ಕ್ರೀಡಾ ಚಟುವಟಿಕೆಗಳಿಗೂ ಪುನರಾರಂಭಗೊಳ್ಳುವ ಆಶಾಭಾವನೆ ಮೂಡಿದೆ. ಕ್ರಿಕೆಟ್ ಚಟುವಟಿಕೆಗೆ ಮರಳುವುದಕ್ಕೂ ಮುನ್ನ ಬಿಸಿಸಿಐ, ಜುಲೈ ತಿಂಗಳಿಂದ 6 ವಾರಗಳ ಕಾಲ ತರಬೇತಿ ಶಿಬಿರ ಆಯೋಜಿಸುವ ಸಾಧ್ಯತೆಗಳಿವೆ. ಇದಕ್ಕಾಗಿ ಬಿಸಿಸಿಐ ಕೂಡ ಸುರಕ್ಷತಾ ಸ್ಥಳ ಹುಡುಕಾಟದಲ್ಲಿದೆ. ಆದರೆ, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತ ಸೋತ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಮಾಜಿ ನಾಯಕ ಎಂಎಸ್ ಧೋನಿಗೆ ಶಿಬಿರಕ್ಕೆ ಆಹ್ವಾನ ನೀಡಲಾಗುತ್ತಿಲ್ಲ ಎನ್ನಲಾಗಿದೆ. ಇದನ್ನೂ ಓದಿ:ವಿಶ್ವ ನಂ. 1 ಟೆನಿಸ್ ತಾರೆ … Continue reading ತರಬೇತಿ ಶಿಬಿರಕ್ಕೆ ಧೋನಿಗೆ ಸಿಗುವುದೇ ಛಾನ್ಸ್ ?