More

    ಉಚಿತ ಆರೋಗ್ಯ ಶಿಬಿರಕ್ಕೆ-ಸಂಸದೆ ಮಂಗಲಾ ಅಂಗಡಿ ಚಾಲನೆ

    ಬೆಳಗಾವಿ: ಇಲ್ಲಿನ ರಾಮತೀರ್ಥ ನಗರದ ಗಣೇಶ ಮಂದಿರದಲ್ಲಿ ಗುರುವಾರ ದಿ.ಸುರೇಶ ಅಂಗಡಿ ಅವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸಂಸದೆ ಮಂಗಲಾ ಅಂಗಡಿ ಉದ್ಘಾಟಿಸಿದರು.
    ಬಳಿಕ ಸಂಸದೆ ಮಂಗಲಾ ಅಂಗಡಿ ಮಾತನಾಡಿ, ಈ ವೈದ್ಯಕೀಯ ಉಚಿತ ಶಿಬಿರಗಳು ಬಡ ಜನರ ಜನಸಂಖ್ಯೆಯ ಒಟ್ಟಾರೆ ದೈಹಿಕ ಪರೀಕ್ಷೆಗಳನ್ನು ಒದಗಿಸುತ್ತವೆ. ಇದರಲ್ಲಿ ಚಿಡಿ, ಃ, ಕಣ್ಣುಗಳು ಮುಂತಾದ ಪ್ರಮುಖ ಅಂಗಗಳ ಕಾರ್ಯನಿರ್ವಾಹಣೆಯ ಮೌಲ್ಯಮಾಪನ ಕಡಿಮೆ ಆದಾಯವನ್ನು ಗಳಿಸುವ ಮತ್ತು ಆಸ್ಪತ್ರೆಗಳು ನೀಡುವ ದುಬಾರಿ ಅರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗದ ಬಡ ಜನಸಂಖ್ಯೆಗೆ ಉಚಿತ ವೈದ್ಯಕಿಯ ಶಿಬಿರಗಳು ಅತ್ಯಂತ ಸಹಾಯಕವಾಗಿವೆ ಎಂದರು.
    ಪಾಲಿಕೆ ಸದಸ್ಯರಾದ  ಹನುಮಂತ ಕೊಂಗಲಿ, ಈರಯ್ಯ ಖೋತ್, ಮಹಾಂತೇಶ್ ಲಕ್ಕುಂಡಿ, ಅನ್ನಸಾಹೇಬ ದೇಸಾಯಿ, ಎನ್ ಬಿ ನಿರ್ವಾಣಿ, ಕೇದಾರ ಜೋರಾಪುರ, ಮುಕ್ತಾರ ಪಠಾಣ, ವಿಲಾಸ ಕೆರೂರ, ತೇಜಸ್ವಿನಿ ಪಾಟಿಲ, ದತ್ತಾ ಸಾಲುಂಕೆ,ಜಗದೀಶ ಪಾಟೀಲ,ಮೌನೇಶ ಅವನೊಜಿ,ಶಂಭು ರಾಚಣ್ಣವರ,ಪ್ರಿಯಾಂಕಾ ಉಂಡಿ,ನಾಗರತ್ನ ಮಾಕಿ ,ವಿನೋಧಾ ಕುಂಬಾರ,ಅಂಜನಾ ಕೊಡ್ಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts