ಸ್ವಸ್ಥ ಭಾರತಕ್ಕಾಗಿ `ಮನ್ ಕಿ ಬಾತ್’ ಮೂಲಕ ಜನರ ಪ್ರೇರೇಪಣೆ

– ವಿನೋದ್ ಕೆ. ಪಾಲ್, ನೀತಿ ಆಯೋಗದ ಸದಸ್ಯರು ಆರೋಗ್ಯ ಮತ್ತು ಅಭಿವೃದ್ಧಿ ಒಂದಕ್ಕೊಂದು ಬೆಸೆದುಕೊಂಡಿವೆ- ಆರೋಗ್ಯವಂತ ನಾಗರಿಕರು ಮಾತ್ರ ರಾಷ್ಟ್ರದ ಒಟ್ಟಾರೆ ಬೆಳವಣಿಗೆಗೆ ಕೊಡುಗೆ ನೀಡಬಲ್ಲರು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಮ್ಮ ಸರಕಾರ ಈ ಆದರ್ಶಕ್ಕೆ ಬದ್ಧವಾಗಿದೆ ಹಾಗೂ ಭಾರತದ ಆರೋಗ್ಯ ವ್ಯವಸ್ಥೆಯನ್ನು ಭವಿಷ್ಯಕ್ಕೆ ಸನ್ನದ್ಧಗೊಳಿಸಲು ಅವಿರತವಾಗಿ ಶ್ರಮಿಸಿದೆ. ಪ್ರಧಾನಮಂತ್ರಿಯವರು ನಮ್ಮ ಜನರ ಆರೋಗ್ಯವನ್ನು ನಿರಂತರವಾಗಿ ಸುಧಾರಿಸಲು ಸದಾ ಹೆಚ್ಚಿನ ಒತ್ತು ನೀಡುತ್ತಾರೆ. ಜೊತೆಗೆ ಅವರು ಭಾರತದ ಆರೋಗ್ಯ ಸೇವೆಗಳನ್ನು ಸುಧಾರಿಸಲು ಆದ್ಯತೆಯೊಂದಿಗೆ … Continue reading ಸ್ವಸ್ಥ ಭಾರತಕ್ಕಾಗಿ `ಮನ್ ಕಿ ಬಾತ್’ ಮೂಲಕ ಜನರ ಪ್ರೇರೇಪಣೆ