ಬಟ್ಟೆ ಒಗೆಯಲೆಂದು ಹೋದವರು ಬರಲೇ ಇಲ್ಲ; ಅಮ್ಮಂದಿರ ಜತೆಗೆ ಮಕ್ಕಳ ದುರ್ಮರಣ..

ಬೀದರ್​: ಬಟ್ಟೆ ಒಗೆಯಲೆಂದು ಹೋದವರು ಮರಳಿ ಬರದ ದುರಂತವೊಂದು ಸಂಭವಿಸಿದೆ. ತಾಯಂದಿರ ಜತೆಗೆ ಮಕ್ಕಳು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಇಂಥದ್ದೊಂದು ಕರುಣಾಜನಕ ಪ್ರಕರಣ ನಡೆದಿದೆ. ಬೀದರ್​ನ ಕಂಗಟ್ಟಿ ಗ್ರಾಮದಲ್ಲಿ ಇಂದು ಈ ದುರಂತ ಸಂಭವಿಸಿದೆ. ತಾಯಿ ಆನಂದಾ (37), ಈಕೆಯ ಪುತ್ರ ಪ್ರಜ್ವಲ (10), ಇನ್ನೊಬ್ಬ ತಾಯಿ ಸುನೀತಾ (36), ಈಕೆಯ ಪುತ್ರ ನಾಗ ಶೆಟ್ಟಿ (08) ನೀರುಪಾಲಾಗಿದ್ದಾರೆ. ಈ ಮೂಲಕ ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿದ್ದಾರೆ. ದಸರಾ ಹಬ್ಬದ ಸಲುವಾಗಿ ಇವರು ಇಂದು … Continue reading ಬಟ್ಟೆ ಒಗೆಯಲೆಂದು ಹೋದವರು ಬರಲೇ ಇಲ್ಲ; ಅಮ್ಮಂದಿರ ಜತೆಗೆ ಮಕ್ಕಳ ದುರ್ಮರಣ..