ಮಗನ ಔಷಧಕ್ಕಾಗಿ ತಾಯಿಯ ಗೋಳಾಟ: ವಿಡಿಯೋಗೆ ಒಂದೇ ಗಂಟೆಯಲ್ಲಿ ಸಿಕ್ಕಿತು ಸ್ಪಂದನೆ!

ರಾಣೆಬೆನ್ನೂರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೂರೂವರೆ ವರ್ಷದ ಕಂದಮ್ಮನ ಔಷಧಕ್ಕಾಗಿ ತಾಯಿಯೊಬ್ಬಳು ಪರದಾಡುತ್ತಿದ್ದಾಳೆ. ‘ನನ್ನ ಮಗನಿಗೆ ಔಷಧ ತರಿಸಿಕೊಟ್ಟು ಆತನ ಜೀವ ಉಳಿಸಿ ಪುಣ್ಯ ಕಟ್ಟಿಕೊಳ್ಳಿ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಳಿ ವಾಟ್ಸ್‌ಆ್ಯಪ್, ಫೇಸ್‌ಬುಕ್ ಮೂಲಕ ಮನವಿ ಮಾಡಿಕೊಂಡಿದ್ದಾಳೆ. ಇಲ್ಲಿಯ ರಂಗನಾಥ ನಗರದ ನಿವಾಸಿ ಜ್ಯೋತಿ ಮಡಿವಾಳರ ಔಷಧಕ್ಕಾಗಿ ಮನವಿ ಮಾಡಿಕೊಂಡವರು. ಇವರ ಮೂರೂವರೆ ವರ್ಷದ ಮಗ ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆತನಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆಸ್ಪತ್ರೆಯ ವೈದ್ಯರು, ಥಯಾಮಿನ್ ಹೈಡ್ರೋಕ್ಲೋರೈಡ್ ಮತ್ತು ರಿಬೋಫ್ಲಾವಿನ್ … Continue reading ಮಗನ ಔಷಧಕ್ಕಾಗಿ ತಾಯಿಯ ಗೋಳಾಟ: ವಿಡಿಯೋಗೆ ಒಂದೇ ಗಂಟೆಯಲ್ಲಿ ಸಿಕ್ಕಿತು ಸ್ಪಂದನೆ!