ಮಾತೆ ಮಹಾದೇವಿ ಸಂಸ್ಮರಣೆ ಕಾರ್ಯಕ್ರಮ

basavadala

ಶಿವಮೊಗ್ಗ: ಗುರುಬಸವಣ್ಣನವರು ವಿಶ್ವಕ್ಕೆ ನೀಡಿದ ವಿಶ್ವಮಾನ್ಯ ಸಾಧನೆಗಳನ್ನು ಪ್ರಪಂಚಕ್ಕೇ ಪಸರಿಸಿದವರು ಮಾತೆ ಮಹಾದೇವಿ ಮಾತಾಜೀ ಎಂದು ಕೈಗಾರಿಕೋದ್ಯಮಿ ಹಾಲಪ್ಪ ಹೇಳಿದರು.

ರಾಷ್ಟ್ರೀಯ ಬಸವದಳ ಟ್ರಸ್ಟ್‌ನಿಂದ ಏರ್ಪಡಿಸಿದ್ದ ಕೂಡಲ ಸಂಗಮ ಬಸವಧರ್ಮ ಪೀಠದ ದ್ವಿತೀಯ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರ ಜಯಂತ್ಯುತ್ಸವ ಹಾಗೂ ಲಿಂಗೈಕ್ಯ ಸಂಸ್ಮರಣೆಯಲ್ಲಿ ಮಾತನಾಡಿದ ಅವರು, ಪೂಜ್ಯ ಮಾತೆಯವರ ಗುರು ಬಸವಣ್ಣನವರ ಕುರಿತ ಭಕ್ತಿ, ತ್ಯಾಗ ಹಾಗೂ ಅವರ ಸಮಾಜಮುಖಿ ಕಾರ್ಯಗಳು ನಮ್ಮೆಲ್ಲರಿಗೂ ಸದಾ ಆದರ್ಶವಾಗಿದೆ ಎಂದರು.
ರಾಷ್ಟ್ರೀಯ ಬಸವದಳ ಟ್ರಸ್ಟ್‌ನ ಪ್ರಮುಖರಾದ ಮೂಲಿಮನಿ, ಯೋಗೀಶ್ ನಿರ್ವಿಕಲ್ಪ, ಬಾಳಾನಂದ, ಶಾಂತಮ್ಮ, ನಾಗರತ್ನ, ಅನಸೂಯಮ್ಮ, ರತ್ನಮ್ಮ, ಲತಾ ಮುಂತಾದವರಿದ್ದರು.

Share This Article

ಮೀನು ಖರೀದಿಸುವಾಗ ತಾಜಾ ಮೀನುಗಳನ್ನು ಗುರುತಿಸುವುದು ಹೇಗೆ ಗೊತ್ತಾ? Fish

Fish: ಮೀನು ತಿನ್ನಲು ಬಲು ರುಚಿ ಹಾಗೆ ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಆದರೆ ಹಳೆಯ…

ಮದುವೆಯ ನಂತ್ರ ನೀವು ಖಿನ್ನತೆಯಿಂದ ಬಳಲುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ..Post Marriage Depression

Post Marriage Depression: ಮದುವೆ ಎಂದರೆ ಕೇವಲ ಏಳು ಹೆಜ್ಜೆಗಳಲ್ಲ.. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು, ಸಂತೋಷವನ್ನು ಹಂಚಿಕೊಳ್ಳುವುದು…

ನಿಮ್ಮ ದೇಹವನ್ನು ಸ್ಲಿಮ್ ಮಾಡುವ 6 ಪ್ರಾಣಿಗಳು: ಪ್ರತಿದಿನ ಈ ರೀತಿ ಮಾಡಿದ್ರೆ ರಿಸಲ್ಟ್​ ಗ್ಯಾರಂಟಿ! Body Slim

Body Slim : ಈಗಿನ ಪೀಳಿಗೆಯ ಮಂದಿ ತಮ್ಮ ದೇಹದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿಲ್ಲ.…