ಎರಡು ವರ್ಷದ ಮಗನನ್ನು ಬಕೆಟ್​ ನೀರಿನಲ್ಲಿ ಮುಳುಗಿಸಿ ಕೊಂದು, ನೇಣು ಹಾಕಿಕೊಂಡ ತಾಯಿ!

ಮೈಸೂರು: ಎರಡು ವರ್ಷದ ಮಗನನ್ನು ಕೈಯಾರೆ ಕೊಂದ ತಾಯಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಪ್ರಕರಣವೊಂದು ವರದಿಯಾಗಿದೆ. ನಂಜನಗೂಡಿನ ಗಟ್ಟವಾಡಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಗಟ್ಟವಾಡಿ ಗ್ರಾಮದ ಮಹದೇವ ಪ್ರಸಾದ್ ಅಲಿಯಾಸ್ ರಚ್ಚು ಎಂಬುವರ ಪತ್ನಿ ಅನ್ನಪೂರ್ಣ (22) ಮತ್ತು ಪುತ್ರ ಮೋಕ್ಷಿತ್ (2) ಸಾವಿಗೀಡಾದವರು. ಅನ್ನಪೂರ್ಣ ಮೊದಲು ಮಗನನ್ನು ಒಂದು ಬಕೆಟ್ ನೀರಿನಲ್ಲಿ ಮುಳುಗಿಸಿ ಸಾಯಿಸಿದ್ದಾಳೆ. ಬಳಿಕ ತಾನು ನೇಣು ಹಾಕಿಕೊಂಡಿದ್ದಾಳೆ. ಇದನ್ನೂ ಓದಿ: ತಾನೇ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಸತ್ತ ಚಾಲಕ; … Continue reading ಎರಡು ವರ್ಷದ ಮಗನನ್ನು ಬಕೆಟ್​ ನೀರಿನಲ್ಲಿ ಮುಳುಗಿಸಿ ಕೊಂದು, ನೇಣು ಹಾಕಿಕೊಂಡ ತಾಯಿ!