ತಾಯಿ ಮತ್ತು ಮೂವರು ಮಕ್ಕಳ ಸಾವಿಗೆ ಕಾರಣರಾದ ಅಪ್ಪ ಮಕ್ಕಳ ಬಂಧನ..
ವಿಜಯಪುರ: ತಾಯಿ ಮತ್ತು ಮೂರು ಮಕ್ಕಳ ಸಾವಿಗೆ ಕಾರಣರಾದ ಇಬ್ಬರು ಸಹೋದರರು ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೊನ್ನೆಯಷ್ಟೇ ಈ ಪ್ರಕರಣ ನಡೆದಿದ್ದು, ಪೊಲೀಸರು ಇಂದು ಆರೋಪಿಗಳನ್ನು ಬಂಧಿಸಿದ್ದಾರೆ. ಪಿಂಟೂ ಜಾಧವ್, ಧರ್ಮು ಜಾಧವ್, ವಿಠಲ್ ಜಾಧವ್ ಬಂಧಿತ ಆರೋಪಿಗಳು. ಜೂ. 15ರಂದು ಪ್ರವೀಣ (6), ಸುದೀಪ (4), ಮಮದಿಕಾ (2) ಎಂಬ ಮೂವರು ಮಕ್ಕಳನ್ನು ಕೃಷಿಹೊಂಡಕ್ಕೆ ಎಸೆದು ಬಳಿಕ ತಾಯಿ ಅನಿತಾ ಪಿಂಟು ಜಾಧವ್ (27) ತಾನೂ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಕುರಿತು … Continue reading ತಾಯಿ ಮತ್ತು ಮೂವರು ಮಕ್ಕಳ ಸಾವಿಗೆ ಕಾರಣರಾದ ಅಪ್ಪ ಮಕ್ಕಳ ಬಂಧನ..
Copy and paste this URL into your WordPress site to embed
Copy and paste this code into your site to embed